‘ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರವು ರಕ್ಷಣಾ ಬಜೆಟ್ ಅನ್ನು ಸೈನಿಕ ವೇತನ ಮತ್ತು ಇತರ ಸವಲತ್ತುಗಳಿಗೆ ಖರ್ಚು ಮಾಡಲು ಬಯಸುತ್ತಿಲ್ಲ. ಬದಲಿಗೆ ಅದು ವ್ಯಾಪಾರ ಸಂಸ್ಥೆಯ ಲಾಭಕ್ಕಾಗಿ ಈ ಹಣವನ್ನು ಖರ್ಚು ಮಾಡಲು ಬಯಸುತ್ತಿದೆ’ ಎಂದು ರಾಹುಲ್ ಗಾಂಧಿ ಹೇಳಿದರು. ಕೇಂದ್ರ ಸರ್ಕಾರವು 2022ರ ಜೂನ್ 15ರಂದು ‘ಅಗ್ನಿಪಥ್’ ಯೋಜನೆ ಆರಂಭಿಸಿದೆ.