ಕಾಮರೂಪ್ ಜಿಲ್ಲೆಯಲ್ಲಿ ಶಂಕಿತ ಯುಎಲ್ಎಫ್ಎ ಕಾರ್ಯಕರ್ತ ಪ್ರಾಂಜಲ್ ದಾಸ್ ಎಂಬವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಯಾವ ಸಂದರ್ಭದಲ್ಲಿ ಯುವಕನೆಡೆಗೆ ಗುಂಡು ಹಾರಿಸಲಾಯಿತು ಎಂದು ಅವರು ತಿಳಿಸಿಲ್ಲ.
ಈ ಮಧ್ಯೆ, ‘ದಾಸ್ ಸೇರಿದಂತೆ ನಾಲ್ವರು ಯುವಕರು ಪೊಲೀಸರ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಅವರಿಗೂ ಗುಂಪಿಗೂ ಯಾವುದೇ ನಂಟು ಇಲ್ಲ ’ ಎಂದು ಯುಎಲ್ಎಫ್ಎ–1 ಹೇಳಿಕೆ ಬಿಡುಗಡೆ ಮಾಡಿದೆ.