ದೆಹಲಿಯಲ್ಲಿನ ಜಿ20 ಶೃಂಗಸಭೆಯ ಸ್ಥಳವು ಮಳೆಯಿಂದ ಜಲಾವೃತವಾಗಿರುವುದನ್ನು ಉಲ್ಲೇಖಿಸಿದ ಪ್ರಿಯಾಂಕಾ, ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡರು. ‘ಬಹುಶಃ ನಮ್ಮ ದೇಶದ ಜನರು ಭಯದಿಂದ ಏನೂ ಹೇಳಲು ಸಾಧ್ಯವಾಗುತ್ತಿಲ್ಲ. ‘ದೇವರು ಹೇಳಿದ್ದಾನೆ: ‘ನಿಮ್ಮ ಅಹಂಕಾರವನ್ನು ಕಡಿಮೆ ಮಾಡಿಕೊಳ್ಳಿ. ಈ ದೇಶವು ನಿಮ್ಮನ್ನು ನಾಯಕನನ್ನಾಗಿ ಮಾಡಿದೆ, ದೇಶವನ್ನು ಮೊದಲು ಪರಿಗಣಿಸಿ, ಜನರ ಸ್ಥಿತಿಯನ್ನು ಉತ್ತಮವನ್ನಾಗಿ ಮಾಡಿ’ ಎಂದೂ ಅವರು ಸಲಹೆ ನೀಡಿದ್ದಾರೆ.