ಭಾನುವಾರ, 7 ಡಿಸೆಂಬರ್ 2025
×
ADVERTISEMENT
ADVERTISEMENT

ಅಯೋಧ್ಯೆ: ಆರು ತಿಂಗಳಲ್ಲಿ 23.82 ಕೋಟಿ ಭಕ್ತರ ಭೇಟಿ

Published : 19 ಅಕ್ಟೋಬರ್ 2025, 9:25 IST
Last Updated : 19 ಅಕ್ಟೋಬರ್ 2025, 9:25 IST
ಫಾಲೋ ಮಾಡಿ
Comments
ದೀಪೋತ್ಸವದಲ್ಲಿ ಯೋಗಿ ಮಾತ್ರ ಭಾಗಿ
ಅಯೋಧ್ಯೆಯಲ್ಲಿ ಭಾನುವಾರ ನಡೆದ ದೀಪೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಚಾಲನೆ ನೀಡಿದರು. ಆದರೆ, ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್‌ ಮೌರ್ಯ ಹಾಗೂ ಬೃಜೇಶ್‌ ಪಾಠಕ್‌ ಅವರು ಸಮಾರಂಭದಿಂದ ದೂರ ಉಳಿಯುವ ಮೂಲಕ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಬಹಿರಂಗಪಡಿಸಿದರು. ರಾಜ್ಯದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಯೋಗಿ ಆದಿತ್ಯನಾಥ ಕಡೆಗಣಿಸುತ್ತಿದ್ದಾರೆ ಎಂದು ನೊಂದು ಇಬ್ಬರೂ ದೂರ ಉಳಿದರು ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ಗಿನ್ನಿಸ್ ದಾಖಲೆ:
ಭಾನುವಾರ ರಾತ್ರಿ 26.17 ಲಕ್ಷ ದೀಪ ಉರಿಸಿರುವುದನ್ನು ಗಿನ್ನಿಸ್ ವಿಶ್ವದಾಖಲೆಯ ತಂಡದ ಸದಸ್ಯರು ದೃಢೀಕರಿಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT