ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಅವರನ್ನು ಉಲ್ಲೇಖಿಸಿ, ‘ನಾನು ಯಾವ ನಾಯಕರಿಗೂ ಕಿರಿಯನಲ್ಲ. ನಾನು ಮೊದಲಬಾರಿಗೆ ಶಾಸಕನಾಗಿದ್ದಾಗ, ಸದ್ಯದ ಮುಖ್ಯಮಂತ್ರಿಯು ಸರಪಂಚನಾಗಲು ಪ್ರಯತ್ನಿಸುತ್ತಿದ್ದರು. ನಾನು ಎರಡನೇ ಬಾರಿಗೆ ಶಾಸಕನಾದ ವೇಳೆ ಅವರು ಪಂಚಾಯತಿ ಸಮಿತಿಯ ಅಧ್ಯಕ್ಷರಾಗಲು ಪ್ರಯತ್ನಿಸುತ್ತಿದ್ದರು’ ಎಂದು ಹೇಳಿದರು.