‘ಸಿಪಿಎಂ, ಎಡರಂಗ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲೆ ದೈಹಿಕ ದಾಳಿ, ಅವರ ಮನೆಗಳನ್ನು ಲೂಟಿ ಮಾಡುವುದು ಅಥವಾ ಸುಟ್ಟು ಹಾಕುವುದು, ಪಕ್ಷದ ಕಚೇರಿ ಧ್ವಂಸಗೊಳಿಸುವುದು. ರಬ್ಬರ್ ತೋಟಗಳು, ಬೆಳೆಗಳನ್ನು ಸುಟ್ಟು ಹಾಕುವುದು ಮತ್ತು ಅವರ ವಾಹನಗಳನ್ನು ಹಾನಿಗೊಳಿಸುವುದು ಮುಂತಾದ ಅವರ ಜೀವನೋಪಾಯದ ಸಾಧನ ನಾಶಪಡಿಸುವುದು ಈ ದಾಳಿಯ ಉದ್ದೇಶವಾಗಿದೆ’ ಎಂದು ಪಕ್ಷ ಆರೋಪಿಸಿದೆ.