ನಾಗೇಶ್ವರ ರಾವ್ (ಖಮ್ಮಂ), ಬಿ.ವಿನೋದ್ ಕುಮಾರ್ (ಕರೀಂನಗರ), ಮಾಲೋತ್ ಕವಿತಾ (ಮೆಹಬೂಬಾಬಾದ್), ಕೊಪ್ಪುಲ ಈಶ್ವರ್ (ಪೆದ್ದಪಲ್ಲಿ) ಹೆಸರುಗಳು ಘೋಷಣೆಯಾಗಿದ್ದು, ಇವರ ಪೈಕಿ ಮಾಲೋತ್ ಕವಿತಾ ಮತ್ತು ನಾಗೇಶ್ವರ ರಾವ್ ಅವರು ಹಾಲಿ ಸಂಸದರಾಗಿದ್ದಾರೆ. ವಿನೋದ್ ಕುಮಾರ್ ಮಾಜಿ ಸಂಸದರಾದರೆ, ಕೊಪ್ಪುಲ ಈಶ್ವರ್ ಬಿಆರ್ಎಸ್ ಸರ್ಕಾರದಲ್ಲಿ ಸಚಿವರಾಗಿದ್ದರು.