ಇದೇ ರೀತಿಯಲ್ಲಿ, 2019ರ ಡಿಸೆಂಬರ್ನಲ್ಲಿ ಶ್ರೀನಗರ, ಜಮ್ಮು, ಗುರುಗ್ರಾಮ (ಹರಿಯಾಣ), ಮೊಹಾಲಿ (ಪಂಜಾಬ್) ಮತ್ತು ನೋಯ್ಡಾ (ಉತ್ತರ ಪ್ರದೇಶ)ದ 17 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ನಿವೃತ್ತ ಜಿಲ್ಲಾಧಿಕಾರಿಗಳ/ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳ ನಿವಾಸದಲ್ಲಿ ಶೋಧ ನಡೆಸಲಾಗಿತ್ತು.