‘ಕೇಸರಿ ಬಣ್ಣವು ಅಗ್ನಿಯಿಂದ ಪ್ರೇರಿತವಾಗಿದೆ. ಅಗ್ನಿ ಹೇಗೆ ಎಲ್ಲವನ್ನೂ ತನ್ನಲ್ಲಿ ಒಳಗೊಳ್ಳುತ್ತದೆಯೋ ಅಂತೆಯೇ ಕೇಸರಿ ಬಣ್ಣವೂ ಎಲ್ಲವನ್ನೂ ಒಳಗೊಳ್ಳುವಿಕೆಯ ಪ್ರತೀಕವಾಗಿದೆ. ಅಷ್ಟೇ ಅಲ್ಲ ಇದು ಶ್ರಮ ಮತ್ತು ತ್ಯಾಗದ ಬಣ್ಣವೂ ಆಗಿದೆ. ಬಿಳಿ ನಿಷ್ಕಳಂಕದ ಸಂಕೇತವಾದರೆ, ಹಸಿರು ಬಣ್ಣವು ಸಂಪತ್ತಿನ ದೇವತೆ ಲಕ್ಷ್ಮೀಯ ಬಣ್ಣವಾಗಿದೆ. ಇದು ನಮ್ಮ ದೇಶ ಸಮೃದ್ಧವಾಗಿರಬೇಕೆಂದು’ ಸೂಚಿಸುತ್ತದೆ ಎಂದರು.