ಸಂಗಾರೆಡ್ಡಿ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಪಕ್ಷವು ಕರ್ನಾಟಕದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದೆ’ ಎಂದರು. ತೆಲಂಗಾಣದ ಆಡಳಿತಾರೂಢ ಬಿಆರ್ಎಸ್ ವಿರುದ್ಧ ಹರಿಹಾಯ್ದ ಖರ್ಗೆ ಅವರು, ‘ನೀವು (ಬಿಆರ್ಎಸ್) ಮತಗಳಿಗಾಗಿ ಭರವಸೆ ನೀಡಿ, ನಂತರ ಹೊರಟು ಹೋಗುತ್ತೀರಿ’ ಎಂದರು.