ಶೂರ್ಪನಖಿ ಹೇಳಿಕೆ ಸಂಬಂಧ ಭಾನುವಾರ ಟ್ವೀಟ್ ಮಾಡಿರುವ ಲಕ್ಷ್ಮಣ್ ಸಿಂಗ್, ‘ಕೈಲಾಶ್ ಅವರ ‘ಶೂರ್ಪನಖಿ‘ ಹೇಳಿಕೆಯನ್ನು ಕೇಳಿದೆ. ಒಂದರ್ಥದಲ್ಲಿ ಇದು ನಿಜ. ಇಂದೋರ್ ಅಹಲ್ಯಾದೇವಿಯ ನಗರವಾಗಿದ್ದು ಸಂಸ್ಕಾರದ ಬೀಡಾಗಿದೆ. ಇಲ್ಲಿ ಉಡುಪುಗಳ ಬಗ್ಗೆ ಗಮನಹರಿಸಬೇಕಾಗಿದೆ. ಆದರೆ, ಕೈಲಾಶ್ ಅವರೇ ನೀವು ಇಂದೋರ್ನ ಕಿರೀಟವಿಲ್ಲದ ರಾಜ. ಇದು ಹೇಗೆ ನಡೆಯಲು ಸಾಧ್ಯ?’ ಎಂದು ಕೈಲಾಶ್ ಹೇಳಿಕೆಗೆ ಬೆಂಬಲ ನೀಡಿದ್ದಾರೆ.