<p><strong>ನವದೆಹಲಿ:</strong> ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಹರಡುವಿಕೆ ದಿನೇದಿನೇ ಹೆಚ್ಚುತ್ತಿದ್ದು, ಮಹಾರಾಷ್ಟ್ರದಲ್ಲಿ 4878 ಹೊಸ ಪ್ರಕರಣಗಳು ಮಂಗಳವಾರ ಪತ್ತೆಯಾಗಿದೆ. 245 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 174761 ತಲುಪಿದೆ. ಸದ್ಯ 75979 ಸಕ್ರಿಯ ಪ್ರಕರಣಗಳಿವೆ.</p>.<p>ಮಹಾರಾಷ್ಟ್ರದಲ್ಲಿ ಈವರೆಗೆ 4,861 ಪೊಲೀಸರಿಗೆ ಸೋಂಕು ತಗುಲಿದೆ. ಈ ಪೈಕಿ 3699 ಮಂದಿ ಗುಣಮುಖರಾಗಿದ್ದಾರೆ. 59 ಮಂದಿ ಮೃತಪಟ್ಟಿದ್ದಾರೆ. ಧಾರಾವಿಯಲ್ಲಿ 6 ಪ್ರಕರಣ ಇಂದು ಪತ್ತೆಯಾಗಿದೆ.</p>.<p>ತಮಿಳುನಾಡಿನಲ್ಲಿ ಒಂದೇ ದಿನ 3943 ಪ್ರಕರಣಗಳು ದೃಢಪಟ್ಟಿವೆ. 60 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಇದರೊಂದಿಗೆ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 90167ಕ್ಕೆ ತಲುಪಿದ್ದು, ಈವರೆಗೆ 1201 ಜನ ಮೃತಪಟ್ಟಿದ್ದಾರೆ. 38889 ಸಕ್ರಿಯ ಪ್ರಕರಣಗಳಿವೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/coronavirus-pandemic-in-karnataka-latest-updates-death-toll-741021.html" itemprop="url">Covid-19 Karnataka Update | ರಾಜ್ಯದಲ್ಲಿಂದು 947 ಹೊಸ ಪ್ರಕರಣ, 20 ಸಾವು</a></p>.<p>ಕೇರಳದಲ್ಲಿ 131 ಹೊಸ ಪ್ರಕರಣಗಳು ಪತ್ತೆಯಾಗಿವೆ. ಸದ್ಯ 2112 ಸಕ್ರಿಯ ಪ್ರಕರಣಗಳಿವೆ. 2304 ಮಂದಿ ಈವರೆಗೆ ಚೇತರಿಸಿಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.</p>.<p>ಹಿಮಾಚಲ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 948ಕ್ಕೆ ಏರಿಕೆಯಾಗಿದೆ. ಸದ್ಯ 358 ಸಕ್ರಿಯ ಪ್ರಕರಣಗಳಿವೆ. ಗುಜರಾತ್ನಲ್ಲಿ 620 ಹೊಸ ಪ್ರಕರಣ 20 ಸಾವು; ಪಶ್ಚಿಮ ಬಂಗಾಳದಲ್ಲಿ 652 ಹೊಸ ಪ್ರಕರಣ ಹಾಗೂ 15 ಸಾವು ಸಂಭವಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಹರಡುವಿಕೆ ದಿನೇದಿನೇ ಹೆಚ್ಚುತ್ತಿದ್ದು, ಮಹಾರಾಷ್ಟ್ರದಲ್ಲಿ 4878 ಹೊಸ ಪ್ರಕರಣಗಳು ಮಂಗಳವಾರ ಪತ್ತೆಯಾಗಿದೆ. 245 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 174761 ತಲುಪಿದೆ. ಸದ್ಯ 75979 ಸಕ್ರಿಯ ಪ್ರಕರಣಗಳಿವೆ.</p>.<p>ಮಹಾರಾಷ್ಟ್ರದಲ್ಲಿ ಈವರೆಗೆ 4,861 ಪೊಲೀಸರಿಗೆ ಸೋಂಕು ತಗುಲಿದೆ. ಈ ಪೈಕಿ 3699 ಮಂದಿ ಗುಣಮುಖರಾಗಿದ್ದಾರೆ. 59 ಮಂದಿ ಮೃತಪಟ್ಟಿದ್ದಾರೆ. ಧಾರಾವಿಯಲ್ಲಿ 6 ಪ್ರಕರಣ ಇಂದು ಪತ್ತೆಯಾಗಿದೆ.</p>.<p>ತಮಿಳುನಾಡಿನಲ್ಲಿ ಒಂದೇ ದಿನ 3943 ಪ್ರಕರಣಗಳು ದೃಢಪಟ್ಟಿವೆ. 60 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಇದರೊಂದಿಗೆ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 90167ಕ್ಕೆ ತಲುಪಿದ್ದು, ಈವರೆಗೆ 1201 ಜನ ಮೃತಪಟ್ಟಿದ್ದಾರೆ. 38889 ಸಕ್ರಿಯ ಪ್ರಕರಣಗಳಿವೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/coronavirus-pandemic-in-karnataka-latest-updates-death-toll-741021.html" itemprop="url">Covid-19 Karnataka Update | ರಾಜ್ಯದಲ್ಲಿಂದು 947 ಹೊಸ ಪ್ರಕರಣ, 20 ಸಾವು</a></p>.<p>ಕೇರಳದಲ್ಲಿ 131 ಹೊಸ ಪ್ರಕರಣಗಳು ಪತ್ತೆಯಾಗಿವೆ. ಸದ್ಯ 2112 ಸಕ್ರಿಯ ಪ್ರಕರಣಗಳಿವೆ. 2304 ಮಂದಿ ಈವರೆಗೆ ಚೇತರಿಸಿಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.</p>.<p>ಹಿಮಾಚಲ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 948ಕ್ಕೆ ಏರಿಕೆಯಾಗಿದೆ. ಸದ್ಯ 358 ಸಕ್ರಿಯ ಪ್ರಕರಣಗಳಿವೆ. ಗುಜರಾತ್ನಲ್ಲಿ 620 ಹೊಸ ಪ್ರಕರಣ 20 ಸಾವು; ಪಶ್ಚಿಮ ಬಂಗಾಳದಲ್ಲಿ 652 ಹೊಸ ಪ್ರಕರಣ ಹಾಗೂ 15 ಸಾವು ಸಂಭವಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>