‘ಮಾರ್ಗಸೂಚಿಗಳನ್ನು ರೂಪಿಸುವ ವಿಷಯದಲ್ಲಿ ಕಾನೂನು ರಚಿಸಲು ಸಂಸತ್ತು ಸ್ವತಂತ್ರವಾಗಿದೆ ಮತ್ತು ಜನರ ಬುದ್ಧಿವಂತಿಕೆಯನ್ನು ಅನುಮಾನಿಸಬಾರದು’ ಎಂದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರು, ‘ನಾವು ಇದನ್ನು ಸರಿಯಲ್ಲ, ಉತ್ತಮ ಅಭಿರುಚಿಯಿಂದ ಕೂಡಿಲ್ಲವೆಂದಷ್ಟೇ ಹೇಳಬಹುದು. ಜನರು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದಾರೆ. ಅವರು ಚುನಾವಣೆಯಲ್ಲಿ ತಮ್ಮ ತೀರ್ಪು ನೀಡುತ್ತಾರೆ’ ಎಂದೂ ಹೇಳಿದರು.