ಈ ತಿಂಗಳಲ್ಲಿ ದೇಶವು ಸಾಂಕ್ರಾಮಿಕ ರೋಗದ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲಿದೆ. ಈ ಅಲೆಯು ಉತ್ತುಂಗಕ್ಕೆ ಏರಲಿದ್ದು, ದಿನವೊಂದಕ್ಕೆ 1,00,000 ಅಥವಾ 1,50,000 ಸನಿಹದ ಪ್ರಕರಣಗಳು ವರದಿಯಾಗಲಿವೆ ಎಂದು ಹೈದರಾಬಾದ್ ಮತ್ತು ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮತುಕುಮಳ್ಳಿ ವಿದ್ಯಾಸಾಗರ್ ಮತ್ತು ಮಣೀಂದ್ರ ಅಗರವಾಲ್ ನೇತೃತ್ವದ ಸಂಶೋಧನಾ ತಂಡ ತಿಳಿಸಿದೆ.