ಟ್ರ್ಯಾಕ್ಟರ್ ಮಾಲೀಕ ಸುರೇಂದ್ರ ಸಿಂಗ್ ತಲೆಮರೆಸಿಕೊಂಡಿದ್ದರು. ಭಾನುವಾರ ರಾತ್ರಿ ಅವರನ್ನು ಬಂಧಿಸಲಾಗಿದೆ. ಘಟನೆ ಸಂದರ್ಭದಲ್ಲಿ ಸುರೇಂದ್ರ ಸಿಂಗ್ ಪುತ್ರ ಆಶುತೋಷ್ ಸಿಂಗ್ ಟ್ರ್ಯಾಕ್ಟರ್ ಮೇಲಿದ್ದರು. ಚಾಲಕ ರಾಜ್ ರಾವತ್ನನ್ನು ಪೊಲೀಸರು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಪ್ರತೀಕ್ ತಿಳಿಸಿದರು.