<p><strong>ನವದೆಹಲಿ: </strong>ಇಂದೋರ್, ಅಮರಾವತಿ ಮತ್ತು ದೇವಾಸ್ ನಗರಗಳು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ (ಎನ್ಸಿಎಪಿ) ಅಡಿಯಲ್ಲಿ ವಾಯುಮಾಲಿನ್ಯ ತಡೆಗಟ್ಟುವಲ್ಲಿ ಅತ್ಯುತ್ತಮ ಪ್ರಯತ್ನ ನಡೆಸಿ ಅಗ್ರ ಸ್ಥಾನ ಪಡೆದಿವೆ.</p>.<p><strong>10 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ವಿಭಾಗ ( ಅಗ್ರ ನಗರಗಳು)</strong></p><p>1.ಇಂದೋರ್ (ಮಧ್ಯಪ್ರದೇಶ)</p><p>2.ಜಬಲ್ಪುರ (ಮಧ್ಯಪ್ರದೇಶ)</p><p>3.ಆಗ್ರಾ (ಉತ್ತರ ಪ್ರದೇಶ) ಮತ್ತು ಸೂರತ್ (ಗುಜರಾತ್)</p>.<p><strong>3–10 ಲಕ್ಷ ಜನಸಂಖ್ಯೆಯ ವಿಭಾಗ (ಅಗ್ರ ನಗರಗಳು)</strong></p><p>1.ಅಮರಾವತಿ (ಮಹಾರಾಷ್ಟ್ರ)</p><p>2.ಝಾನ್ಸಿ ಮತ್ತು ಮೊರಾದಾಬಾದ್ (ಉತ್ತರಪ್ರದೇಶ)</p><p>3.ಅಲ್ವರ್ (ರಾಜಸ್ಥಾನ)</p>.<p><strong>3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ವಿಭಾಗ (ಅಗ್ರ ನಗರಗಳು)</strong></p><p>1.ದೇವಾಸ್ (ಮಧ್ಯಪ್ರದೇಶ)</p><p>2.ಪರ್ವಾನೋ (ಹಿಮಾಚಲ ಪ್ರದೇಶ)</p><p>3.ಅನುಗುಲ್ (ಒಡಿಶಾ)</p>.<p><strong>‘ವಾರ್ಡ್ಗಳಲ್ಲೂ ಮೌಲ್ಯಮಾಪನ’</strong></p><p>ಹಲವಾರು ನಗರಗಳು ಕೈಗಾರಿಕಾ ಕೇಂದ್ರಗಳಾಗಿದ್ದರೂ ಅಥವಾ ಕಲ್ಲಿದ್ದಲು ಗಣಿಗಾರಿಕೆಯನ್ನು ಹೊಂದಿದ್ದರೂ ಭಾರಿ ಪ್ರಗತಿಯನ್ನು ಸಾಧಿಸಿವೆ. ಮುಂದಿನ ವರ್ಷದಿಂದ ನಗರಗಳ ವಾರ್ಡ್ಗಳಲ್ಲಿ ಕೂಡ ವಾಯುಮಾಲಿನ್ಯ ತಡೆಗಟ್ಟುವ ಪ್ರಯತ್ನಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ – ಭೂಪೇಂದರ್ ಯಾದವ್, ಕೇಂದ್ರ ಪರಿಸರ ಸಚಿವ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಇಂದೋರ್, ಅಮರಾವತಿ ಮತ್ತು ದೇವಾಸ್ ನಗರಗಳು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ (ಎನ್ಸಿಎಪಿ) ಅಡಿಯಲ್ಲಿ ವಾಯುಮಾಲಿನ್ಯ ತಡೆಗಟ್ಟುವಲ್ಲಿ ಅತ್ಯುತ್ತಮ ಪ್ರಯತ್ನ ನಡೆಸಿ ಅಗ್ರ ಸ್ಥಾನ ಪಡೆದಿವೆ.</p>.<p><strong>10 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ವಿಭಾಗ ( ಅಗ್ರ ನಗರಗಳು)</strong></p><p>1.ಇಂದೋರ್ (ಮಧ್ಯಪ್ರದೇಶ)</p><p>2.ಜಬಲ್ಪುರ (ಮಧ್ಯಪ್ರದೇಶ)</p><p>3.ಆಗ್ರಾ (ಉತ್ತರ ಪ್ರದೇಶ) ಮತ್ತು ಸೂರತ್ (ಗುಜರಾತ್)</p>.<p><strong>3–10 ಲಕ್ಷ ಜನಸಂಖ್ಯೆಯ ವಿಭಾಗ (ಅಗ್ರ ನಗರಗಳು)</strong></p><p>1.ಅಮರಾವತಿ (ಮಹಾರಾಷ್ಟ್ರ)</p><p>2.ಝಾನ್ಸಿ ಮತ್ತು ಮೊರಾದಾಬಾದ್ (ಉತ್ತರಪ್ರದೇಶ)</p><p>3.ಅಲ್ವರ್ (ರಾಜಸ್ಥಾನ)</p>.<p><strong>3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ವಿಭಾಗ (ಅಗ್ರ ನಗರಗಳು)</strong></p><p>1.ದೇವಾಸ್ (ಮಧ್ಯಪ್ರದೇಶ)</p><p>2.ಪರ್ವಾನೋ (ಹಿಮಾಚಲ ಪ್ರದೇಶ)</p><p>3.ಅನುಗುಲ್ (ಒಡಿಶಾ)</p>.<p><strong>‘ವಾರ್ಡ್ಗಳಲ್ಲೂ ಮೌಲ್ಯಮಾಪನ’</strong></p><p>ಹಲವಾರು ನಗರಗಳು ಕೈಗಾರಿಕಾ ಕೇಂದ್ರಗಳಾಗಿದ್ದರೂ ಅಥವಾ ಕಲ್ಲಿದ್ದಲು ಗಣಿಗಾರಿಕೆಯನ್ನು ಹೊಂದಿದ್ದರೂ ಭಾರಿ ಪ್ರಗತಿಯನ್ನು ಸಾಧಿಸಿವೆ. ಮುಂದಿನ ವರ್ಷದಿಂದ ನಗರಗಳ ವಾರ್ಡ್ಗಳಲ್ಲಿ ಕೂಡ ವಾಯುಮಾಲಿನ್ಯ ತಡೆಗಟ್ಟುವ ಪ್ರಯತ್ನಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ – ಭೂಪೇಂದರ್ ಯಾದವ್, ಕೇಂದ್ರ ಪರಿಸರ ಸಚಿವ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>