<p><strong>ದುಬೈ</strong>: ‘ಇರಾನ್ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ದೇಶದ ಹೊಸ ನಾಯಕತ್ವ ಮಂಡಳಿಯು ತನ್ನ ಕೆಲಸ ಆರಂಭಿಸಿದೆ’ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತಿಳಿಸಿದ್ದಾರೆ.</p>.<p>ಮೊದಲೇ ರೆಕಾರ್ಡ್ ಮಾಡಿದ ಪೆಜೆಶ್ಕಿಯಾನ್ ಅವರ ಧ್ವನಿಯನ್ನು ಇರಾನ್ನ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿಗಳು ಪ್ರಸಾರ ಮಾಡಿದವು.</p>.<p>ಸಮಿತಿಯಲ್ಲಿ ಪೆಜೆಶ್ಕಿಯಾನ್ ಸೇರಿದಂತೆ ಮೂವರಿದ್ದಾರೆ. ಮತ್ತಿಬ್ಬರು ನ್ಯಾಯಾಂಗ ಇಲಾಖೆಯ ಮುಖ್ಯಸ್ಥ ಗೊಲಮ್ ಹೊಸೈನ್ ಮೊಹ್ಸೆನಿ ಎಜೆಹೈ ಹಾಗೂ ಅಯತೊಲ್ಲಾ ಅಲಿ ರೆಜಾ ಅರಾಫಿ ಇದ್ದಾರೆ.</p>
<p><strong>ದುಬೈ</strong>: ‘ಇರಾನ್ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ದೇಶದ ಹೊಸ ನಾಯಕತ್ವ ಮಂಡಳಿಯು ತನ್ನ ಕೆಲಸ ಆರಂಭಿಸಿದೆ’ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತಿಳಿಸಿದ್ದಾರೆ.</p>.<p>ಮೊದಲೇ ರೆಕಾರ್ಡ್ ಮಾಡಿದ ಪೆಜೆಶ್ಕಿಯಾನ್ ಅವರ ಧ್ವನಿಯನ್ನು ಇರಾನ್ನ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿಗಳು ಪ್ರಸಾರ ಮಾಡಿದವು.</p>.<p>ಸಮಿತಿಯಲ್ಲಿ ಪೆಜೆಶ್ಕಿಯಾನ್ ಸೇರಿದಂತೆ ಮೂವರಿದ್ದಾರೆ. ಮತ್ತಿಬ್ಬರು ನ್ಯಾಯಾಂಗ ಇಲಾಖೆಯ ಮುಖ್ಯಸ್ಥ ಗೊಲಮ್ ಹೊಸೈನ್ ಮೊಹ್ಸೆನಿ ಎಜೆಹೈ ಹಾಗೂ ಅಯತೊಲ್ಲಾ ಅಲಿ ರೆಜಾ ಅರಾಫಿ ಇದ್ದಾರೆ.</p>