ಜಾರ್ಖಂಡ್ನ ಹಜಾರಿಬಾಗ್ನಲ್ಲಿ ನಡೆದ ಪರಿವರ್ತಾ ಯಾತ್ರೆಯ ಸಮಾರೋಪ ಕಾರ್ಯಕ್ರಮಕ್ಕೆ ತೆರೆದ ವಿಷೇಶ ವಾಹನದಲ್ಲಿ ಆಗಮಿಸಿದ ಪ್ರಧಾನಿ ಮೋದಿ. ಜಾರ್ಖಂಡ್ನ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಂಡಿ ಅವರು ಜೊತೆಯಿದ್ದರು
–ಪಿಟಿಐ ಚಿತ್ರ
ಗಾಂಧಿ ಜಯಂತಿ ಅಂಗವಾಗಿ ನವದೆಹಲಿಯ ಶಾಲೆಯೊಂದರಲ್ಲಿ ಪ್ರಧಾನಿ ಮೋದಿ ಅವರು ವಿದ್ಯಾರ್ಥಿನಿಯರೊಂದಿಗೆ ಸ್ವಚ್ಛಾತ ಕಾರ್ಯ ನಡೆಸಿದರು
–ಪಿಟಿಐ ಚಿತ್ರ
ಸ್ವಚ್ಛತೆ ಕ್ಷೇತ್ರವು ದೇಶದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಅದು ಕಸದಿಂದ ರಸ ಮಾಡುವುದಿರಬಹುದು ತಾಜ್ಯದ ಸಂಗ್ರಹ ಅಥವಾ ಸಾಗಣೆ ಇರಬಹುದು ತಾಜ್ಯ ಮರುಬಳಕೆ ಇರಬಹುದು