ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

‘ಇಂಡಿಯಾ’ ಕೂಟ: ಮುಂದಿವೆ ಹಲವು ಸವಾಲು

ಮುನ್ನುಗ್ಗುವ ಟಿಎಂಸಿ, ಕಾದು ನೋಡುವ ಕಾಂಗ್ರೆಸ್, ಬಲ ಹೆಚ್ಚಿಸಿಕೊಂಡಿರುವ ಎಸ್‌ಪಿ ನಡುವೆ ಹೊಂದಾಣಿಕೆ ಸಾಧ್ಯವೇ?
Published : 8 ಜೂನ್ 2024, 0:12 IST
Last Updated : 8 ಜೂನ್ 2024, 0:12 IST
ಫಾಲೋ ಮಾಡಿ
Comments
‌ಅಖಿಲೇಶ್ ಯಾದವ್
‌ಅಖಿಲೇಶ್ ಯಾದವ್
‘ಇಂಡಿಯಾ’ ಕೂಟಕ್ಕೆ ‘ಮಹಾ’ ಸಂಕಟ 
ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಮಿತ್ರಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆದ್ದಿರುವ ಕಾಂಗ್ರೆಸ್ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿಯೂ ಹೆಚ್ಚು ಸ್ಥಾನಗಳನ್ನು ಕೇಳುವ ಸಂಭವವಿದೆ. ಆಗ ಲೋಕಸಭಾ ಚುನಾವಣೆಯಲ್ಲಿ ನಡೆದ ರೀತಿಯಲ್ಲಿಯೇ ಸೀಟು ಹಂಚಿಕೆಯ ವಿಚಾರದಲ್ಲಿ ದೀರ್ಘ ಮಾತುಕತೆಗಳು ನಡೆಯಲಿವೆ. ಇನ್ನೊಂದೆಡೆ ಶಿವಸೇನಾ (ಯುಬಿಟಿ) ಮತ್ತು ಎನ್‌ಸಿಪಿ (ಶರದ್‌ ಪವಾರ್ ಬಣ) ತಮ್ಮ ಪಕ್ಷ ಬಿಟ್ಟು ಹೊರಹೋಗಿದ್ದವರನ್ನು ಮತ್ತೆ ಸೆಳೆಯುವ ಪ್ರಯತ್ನದಲ್ಲಿದ್ದು ಈಗಾಗಲೇ ಹಲವರು ಉದ್ಧವ್ ಹಾಗೂ ಶರದ್ ಪವಾರ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲದರಿಂದಾಗಿ ‘ಇಂಡಿಯಾ’ ಕೂಟಕ್ಕೆ ಮಹಾರಾಷ್ಟ್ರದಲ್ಲಿ ಮುಂದಿನ ದಿನಗಳು ತುಂಬಾ ಸವಾಲಿನದ್ದಾಗಿರಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT