ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕ್ಷೇತ್ರ ಮರುವಿಂಗಡಣೆ: ಹೋರಾಟ, ಜಾಗೃತಿಗೆ ಸ್ಟಾಲಿನ್‌ ಕರೆ

ದಕ್ಷಿಣದ ಸಂಸದರ ಜಂಟಿ ಕ್ರಿಯಾ ಸಮಿತಿ ರಚಿಸಲು ತಮಿಳುನಾಡು ಸಿ.ಎಂ ಎಂ.ಕೆ.ಸ್ಟಾಲಿನ್‌ ಸಲಹೆ
Published : 5 ಮಾರ್ಚ್ 2025, 14:15 IST
Last Updated : 5 ಮಾರ್ಚ್ 2025, 14:15 IST
ಫಾಲೋ ಮಾಡಿ
Comments
ಸರ್ವಪಕ್ಷ ಸಭೆಗೆ ಬಿಜೆಪಿ ಸೇರಿ ಕೆಲ ಪಕ್ಷಗಳ ಬಹಿಷ್ಕಾರ | ಈಗಿನ ಜನಸಂಖ್ಯೆ ಆಧರಿಸಿ ಪುನರ್ವಿಂಗಡಣೆಗೆ ವಿರೋಧ | ದಕ್ಷಿಣ ರಾಜ್ಯಗಳಿಗೆ ‘ಶಿಕ್ಷೆ’ ಆಗುವುದು ಬೇಡ ಎಂದು ಪ್ರತಿಪಾದನೆ
ಕ್ಷೇತ್ರ ಮರುವಿಂಗಡಣೆಯ ಎಂಬ ಬೆದರಿಕೆಯ ತೂಗುಗತ್ತಿ ದಕ್ಷಿಣ ರಾಜ್ಯಗಳು ಮತ್ತು ತಮಿಳುನಾಡಿನ ಮೇಲೆ ತೂಗಾಡುತ್ತಿದೆ. ಕ್ಷೇತ್ರಗಳ ಸಂಖ್ಯೆ ತಗ್ಗಿದರೆ ಪ್ರತಿಕೂಲ ಪರಿಣಾಮವಾಗಲಿದೆ.
ಎಂ.ಕೆ.ಸ್ಟಾಲಿನ್‌ ತಮಿಳುನಾಡು ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT