ಶುಕ್ರವಾರ, 25 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮರಾಠ ಮೀಸಲಾತಿ: ಕುಂಬಿಗಳಿಗೆ ಜಾತಿ ಪ್ರಮಾಣ ಪತ್ರಕ್ಕೆ ಮಹಾರಾಷ್ಟ್ರ ಸರ್ಕಾರ ಅಸ್ತು

ರಾಜಭವನ ಮುಂಭಾಗ ಮೂವರು ಶಾಸಕರ ಪ್ರತಿಭಟನೆ
Published : 31 ಅಕ್ಟೋಬರ್ 2023, 14:48 IST
Last Updated : 31 ಅಕ್ಟೋಬರ್ 2023, 14:48 IST
ಫಾಲೋ ಮಾಡಿ
Comments
ಮಹಾರಾಷ್ಟ್ರದಲ್ಲಿ ಸಂಘರ್ಷ ಉಲ್ಬಣಕ್ಕೆ ರಾಜ್ಯ ಸರ್ಕಾರದ ಸುಳ್ಳು ಭರವಸೆ ಹಾಗೂ ತಪ್ಪು ನಿರ್ಧಾರವೇ ಕಾರಣವಾಗಿದೆ. ಬಿಜೆಪಿ ಹಚ್ಚಿದ ಬೆಂಕಿಗೆ ರಾಜ್ಯದಲ್ಲಿ ಅಸ್ಥಿರತೆ ತಲೆದೋರಿದೆ
-ವಿಜಯ್ ವಡೆತ್ತಿವಾರ್, ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ
ಮರಾಠ ಮೀಸಲು ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ತ್ವರಿತ ಪರಿಹಾರಕ್ಕಾಗಿ ಕೂಡಲೇ ಸಂಸತ್‌ನ ವಿಶೇಷ ಅಧಿವೇಶನ ಕರೆಯಬೇಕು 
-ಉದ್ಧವ್‌ ಠಾಕ್ರೆ, ಅಧ್ಯಕ್ಷ ಶಿವಸೇನಾ (ಯುಬಿಟಿ)
ನಾನು ಯಾವುದೇ ಜನಪ್ರತಿನಿಧಿಗೂ ರಾಜೀನಾಮೆ ಸಲ್ಲಿಸುವಂತೆ ಹೇಳಿಲ್ಲ. ಅದು ಅವರ ಸ್ವಂತ ನಿರ್ಧಾರ. ಆದರೆ ಅವರ ನಿಲುವು ಮರಾಠರ ಆಶೋತ್ತರಗಳಿಗೆ ಪ್ರತಿಕೂಲವಾಗಬಾರದು
-ಮನೋಜ್‌ ಜಾರಂಗೆ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT