ನಮ್ಮ ಅಪ್ಪ ಸಾವಿನ ಹೊತ್ತಲ್ಲಿಯೂ ತಮ್ಮ ನಗರ ಮತ್ತು ದೇಶವನ್ನು ಕಾಪಾಡಲು ಯತ್ನಿಸಿದರು.ಅವರ ಜೀವ ಮತ್ತು ಕುಟುಂಬಕ್ಕಿಂತ ಅವರಿಗೆ ಕರ್ತವ್ಯ ಮುಖ್ಯವಾಗಿತ್ತು. ಪ್ರಜ್ಞಾ ನನ್ನ ಅಪ್ಪನ ಬಗ್ಗೆ ಹೇಳಿದ ವಿಷಯ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಯಿತು.ನಾನು ಆಕೆಯ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ, ನಾನು ನನ್ನಪ್ಪ ಹೇಮಂತ್ ಕರ್ಕರೆ ಬಗ್ಗೆ ಮಾತ್ರ ಮಾತನಾಡುತ್ತೇನೆ. ಅವರೊಬ್ಬ ರೋಲ್ ಮಾಡೆಲ್ ಆಗಿದ್ದರು, ಅವರ ಹೆಸರನ್ನು ಗೌರವದಿಂದ ಹೇಳಬೇಕು.