ಹಲ್ಲೆಗೊಳಗಾಗಿದ್ದನಾಗಮ್ಮಶೆಟ್ಟಿ ಸ್ಥಳೀಯಪೊಲೀಸರಬಳಿ ದೂರು ದಾಖಲಿಸಿದ್ದಾರೆ.ಪೊಲೀಸರು ಅವರನ್ನು ಆಸ್ಪತ್ರೆಗೆತೆರೆಳುವಂತೆ ಹೇಳಿದ್ದಾರೆ. ಆದರೆ ಅವರು ಮನೆಗೆತೆರೆಳಿದ್ದಾರೆ.ಮನೆಯಲ್ಲಿ ಎದೆನೋವುಕಾಣಿಸಿಕೊಂಡಿದ್ದರಿಂದತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಅವರು ಮೃತಪಟ್ಟಿದ್ದಾರೆ,ಶವ ಪರೀಕ್ಷೆ ವರದಿಯಲ್ಲಿಹೃದಯಾಘಾತದಿಂದಸಾವು ಸಂಭವಿಸಿರುವುದಾಗಿ ತಿಳಿದುಬಂದಿದೆ ಎಂದು ಡಿಸಿಪಿವಿವೇಕ್ಪ್ರಸಾದ್ ಹೇಳಿದ್ದಾರೆ.