ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ‘ಎನ್ಜಿಟಿಗೆ ಒಂದು ವಿಷಯವನ್ನು ಸ್ವಂತಂತ್ರವಾಗಿಗ್ರಹಿಸುವ ಅಧಿಕಾರವಿಲ್ಲ. ನ್ಯಾಯಾಧೀಕರಣದ ಅಧಿಕಾರಗಳು ನಿರ್ಬಂಧಗಳಿಂದ ಮುಕ್ತವಾಗಿರುವುದಿಲ್ಲ.ಇದು ಪರಿಸರ ವಿಷಯಗಳ ಬಗ್ಗೆ ವ್ಯವಹರಿಸುವ ಒಂದು ನ್ಯಾಯಪೀಠವಾಗಿದೆ.ಪರಿಸರವು ಯಾರೋ ಒಬ್ಬರಿಗೆ ಸಂಬಂಧಿಸಿಲ್ಲ" ಎಂದು ವಾದಿಸಿದ್ದರು.