ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಹುತಾತ್ಮರ ದಿನಾಚರಣೆ: ತಡೆಗೋಡೆ ಹತ್ತಿದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ!

Published : 14 ಜುಲೈ 2025, 15:46 IST
Last Updated : 14 ಜುಲೈ 2025, 15:46 IST
ಫಾಲೋ ಮಾಡಿ
Comments
ನಾನು ಕಾನೂನುಬಾಹಿರವಾಗಿ ಏನನ್ನೂ ಮಾಡುತ್ತಿಲ್ಲ. ಆದರೂ ಪೊಲೀಸರು ಯಾವ ಕಾನೂನಿನಡಿ ಪ್ರಾರ್ಥಿಸುವುದನ್ನು ತಡೆಯಲು ಯತ್ನಿಸಿದರು ಎಂಬುದನ್ನು ವಿವರಿಸಬೇಕಿದೆ.
- ಒಮರ್‌ ಅಬ್ದುಲ್ಲಾ, ಮುಖ್ಯಮಂತ್ರಿ
ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಿಕ್ಕಾಗಿ ಭದ್ರತೆಯನ್ನು ದಾಟಲು ಮುಂದಾದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಪೊಲೀಸರು ತಡೆದರು   ಪಿಟಿಐ ಚಿತ್ರ
ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಿಕ್ಕಾಗಿ ಭದ್ರತೆಯನ್ನು ದಾಟಲು ಮುಂದಾದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಪೊಲೀಸರು ತಡೆದರು   ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT