ಜಮ್ಮು ಮತ್ತುಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮತ್ತು ಇದು ಭಾರತದ ಆಂತರಿಕ ವಿಷಯ. ಗಡಿಭಾಗವನ್ನು ಭಯೋತ್ಪಾದನೆಗಾಗಿ ಬಳಸಬಾರದು ಎಂದು ಇತರ ರಾಷ್ಟ್ರಗಳು ಪಾಕಿಸ್ತಾನಕ್ಕೆ ಹೇಳಿವೆ. ಅಷ್ಟೇ ಅಲ್ಲದೆ ಪಾಕಿಸ್ತಾನ ಮತ್ತು ಭಾರತನಡುವೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ದ್ವಿಪಕ್ಷೀಯ ಮಾತುಕತೆ ಮತ್ತು ಶಾಂತಿಯುತ ರೀತಿಯಲ್ಲಿ ಪರಿಹರಿಸಬೇಕು ಇತರ ರಾಷ್ಟ್ರಗಳು ಪಾಕ್ಗೆ ಹೇಳಿದ್ದವು ಎಂದು ಸಚಿವರು ಹೇಳಿದ್ದಾರೆ.