<p><strong>ನವದೆಹಲಿ:</strong>ರಾಸಾಯನಿಕ (ಕೈಗಾರಿಕೆ) ಅವಘಡಗಳು ಸಂಭವಿಸಿದಾಗ ಹಾಗೂ ನಂತರ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು...</p>.<p>* ಗಾಬರಿಯಾಗಬೇಡಿ, ನಿಗದಿಪಡಿಸಿರುವ ನಿರ್ಗಮನ ದಾರಿಯ ಮೂಲಕ ಶಾಂತವಾಗಿ ಮತ್ತು ತ್ವರಿತವಾಗಿ ಸ್ಥಳಾಂತರಗೊಳ್ಳಿ</p>.<p>* ಸ್ಥಳಾಂತರಗೊಳ್ಳುವಾಗ ಒದ್ದೆಯಾದ ಕರವಸ್ತ್ರ, ಬಟ್ಟೆ ಅಥವಾ ಸೀರೆಯಿಂದಮುಖವನ್ನು ಮುಚ್ಚಿಕೊಳ್ಳಿ.</p>.<p>* ಸ್ಥಳಾಂತರಿಸಲು ಸಾಧ್ಯವಾಗದೇ ಇರುವಅನಾರೋಗ್ಯ ಪೀಡಿತರು, ವೃದ್ಧರು, ದುರ್ಬಲರು, ಅಂಗವಿಕಲರನ್ನು ಮನೆಯಲ್ಲೇಇರಿಸಿ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ಭದ್ರವಾಗಿಮುಚ್ಚಬೇಕು.</p>.<p>* ಮುಚ್ಚಿಡದ ಆಹಾರ / ನೀರನ್ನು ಸೇವಿಸಬೇಡಿ. ಬಾಟಲಿಯಿಂದ ಮಾತ್ರ ನೀರುಕುಡಿಯಿರಿ</p>.<p>* ಸುರಕ್ಷಿತ ಸ್ಥಳಗಳಿಗೆ ತಲುಪಿದ ಬಳಿಕ ಉಡುಪುಗಳನ್ನು ಬದಲಿಸಿ ಮತ್ತು ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಿ</p>.<p>* ಸುರಕ್ಷಿತ ಸ್ಥಳಗಳಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗ, ಪೊಲೀಸ್ ಮತ್ತು ವೈದ್ಯಕೀಯ ಸೇವೆಗಳಿಗಾಗಿ ಕ್ರಮವಾಗಿ 101, 100 ಮತ್ತು 108 ಸಂಖ್ಯೆಗೆ ಕರೆ ಮಾಡಿ.</p>.<p>* ಜಿಲ್ಲಾಡಳಿತ / ಅಗ್ನಿಶಾಮಕ / ಆರೋಗ್ಯ / ಪೊಲೀಸ್ ಮತ್ತು ಇತರೆ ಸಂಬಂಧಪಟ್ಟ ಅಧಿಕಾರಿಗಳು ನೀಡುತ್ತಿರುವ ಸಲಹೆಗಳನ್ನು ಪಡೆಯುತ್ತಿರಿ. ಹಾಗೂ ಸ್ಥಳೀಯ ರೇಡಿಯೋ, ಟಿವಿ ಚಾನೆಲ್ಗಳನ್ನು ಗಮನಿಸುತ್ತಿರಬೇಕು.</p>.<p>* ಸರ್ಕಾರಿ ಅಧಿಕಾರಿಗಳಿಗೆ ಸರಿಯಾದ ಮತ್ತು ನಿಖರವಾದ ಮಾಹಿತಿಯನ್ನು ನೀಡಿ</p>.<p>* ಸಾರ್ವಜನಿಕ ಸಭೆ, ಖಾಸಗಿ ಸಮಾರಂಭ ಸೇರಿದಂತೆ ಜನ ಸೇರುವ ಸ್ಥಳಗಳಲ್ಲಿನ ಜನರಿಗೆ ತ್ವರಿತವಾಗಿಮಾಹಿತಿ ನೀಡಿ (ಶಾಲೆ, ಶಾಪಿಂಗ್ ಸೆಂಟರ್, ಥಿಯೇಟರ್ ಇತ್ಯಾದಿ)</p>.<p>* ವದಂತಿಗಳಿಗೆ ಕಿವಿ ಕೊಡಬೇಡಿ ಮತ್ತು ವದಂತಿಗಳನ್ನುಹರಡಬೇಡಿ.</p>.<p><strong>ಮಾಹಿತಿ ಮೂಲ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಭಾರತ ಸರ್ಕಾರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong>ರಾಸಾಯನಿಕ (ಕೈಗಾರಿಕೆ) ಅವಘಡಗಳು ಸಂಭವಿಸಿದಾಗ ಹಾಗೂ ನಂತರ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು...</p>.<p>* ಗಾಬರಿಯಾಗಬೇಡಿ, ನಿಗದಿಪಡಿಸಿರುವ ನಿರ್ಗಮನ ದಾರಿಯ ಮೂಲಕ ಶಾಂತವಾಗಿ ಮತ್ತು ತ್ವರಿತವಾಗಿ ಸ್ಥಳಾಂತರಗೊಳ್ಳಿ</p>.<p>* ಸ್ಥಳಾಂತರಗೊಳ್ಳುವಾಗ ಒದ್ದೆಯಾದ ಕರವಸ್ತ್ರ, ಬಟ್ಟೆ ಅಥವಾ ಸೀರೆಯಿಂದಮುಖವನ್ನು ಮುಚ್ಚಿಕೊಳ್ಳಿ.</p>.<p>* ಸ್ಥಳಾಂತರಿಸಲು ಸಾಧ್ಯವಾಗದೇ ಇರುವಅನಾರೋಗ್ಯ ಪೀಡಿತರು, ವೃದ್ಧರು, ದುರ್ಬಲರು, ಅಂಗವಿಕಲರನ್ನು ಮನೆಯಲ್ಲೇಇರಿಸಿ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ಭದ್ರವಾಗಿಮುಚ್ಚಬೇಕು.</p>.<p>* ಮುಚ್ಚಿಡದ ಆಹಾರ / ನೀರನ್ನು ಸೇವಿಸಬೇಡಿ. ಬಾಟಲಿಯಿಂದ ಮಾತ್ರ ನೀರುಕುಡಿಯಿರಿ</p>.<p>* ಸುರಕ್ಷಿತ ಸ್ಥಳಗಳಿಗೆ ತಲುಪಿದ ಬಳಿಕ ಉಡುಪುಗಳನ್ನು ಬದಲಿಸಿ ಮತ್ತು ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಿ</p>.<p>* ಸುರಕ್ಷಿತ ಸ್ಥಳಗಳಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗ, ಪೊಲೀಸ್ ಮತ್ತು ವೈದ್ಯಕೀಯ ಸೇವೆಗಳಿಗಾಗಿ ಕ್ರಮವಾಗಿ 101, 100 ಮತ್ತು 108 ಸಂಖ್ಯೆಗೆ ಕರೆ ಮಾಡಿ.</p>.<p>* ಜಿಲ್ಲಾಡಳಿತ / ಅಗ್ನಿಶಾಮಕ / ಆರೋಗ್ಯ / ಪೊಲೀಸ್ ಮತ್ತು ಇತರೆ ಸಂಬಂಧಪಟ್ಟ ಅಧಿಕಾರಿಗಳು ನೀಡುತ್ತಿರುವ ಸಲಹೆಗಳನ್ನು ಪಡೆಯುತ್ತಿರಿ. ಹಾಗೂ ಸ್ಥಳೀಯ ರೇಡಿಯೋ, ಟಿವಿ ಚಾನೆಲ್ಗಳನ್ನು ಗಮನಿಸುತ್ತಿರಬೇಕು.</p>.<p>* ಸರ್ಕಾರಿ ಅಧಿಕಾರಿಗಳಿಗೆ ಸರಿಯಾದ ಮತ್ತು ನಿಖರವಾದ ಮಾಹಿತಿಯನ್ನು ನೀಡಿ</p>.<p>* ಸಾರ್ವಜನಿಕ ಸಭೆ, ಖಾಸಗಿ ಸಮಾರಂಭ ಸೇರಿದಂತೆ ಜನ ಸೇರುವ ಸ್ಥಳಗಳಲ್ಲಿನ ಜನರಿಗೆ ತ್ವರಿತವಾಗಿಮಾಹಿತಿ ನೀಡಿ (ಶಾಲೆ, ಶಾಪಿಂಗ್ ಸೆಂಟರ್, ಥಿಯೇಟರ್ ಇತ್ಯಾದಿ)</p>.<p>* ವದಂತಿಗಳಿಗೆ ಕಿವಿ ಕೊಡಬೇಡಿ ಮತ್ತು ವದಂತಿಗಳನ್ನುಹರಡಬೇಡಿ.</p>.<p><strong>ಮಾಹಿತಿ ಮೂಲ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಭಾರತ ಸರ್ಕಾರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>