<p><strong>ಜೈಪುರ:</strong> 71 ವರ್ಷದ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ತಾರಾಚಂದ್ ಅಗರ್ವಾಲ್ ಅವರು ಲೆಕ್ಕ ಪರಿಶೋಧಕ (ಸಿ.ಎ) ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.</p>.<p>1976ರಲ್ಲಿ ಜೈಪುರದ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೆರ್ದಲ್ಲಿ (ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಕ್ಲರ್ಕ್ ಆಗಿ ಸೇರಿಕೊಂಡರು. 38 ವರ್ಷ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸಿದ ಅವರು 2014ರಲ್ಲಿ ಸಹಾಯಕ ವ್ಯವಸ್ಥಾಪಕ ಅಧಿಕಾರಿಯಾಗಿ ನಿವೃತ್ತಿ ಹೊಂದಿದರು.</p>.<p class="title">ಅಗರ್ವಾಲ್, ಹನುಮಾನ್ಗಢದ ಸಂಗರಿಯಾ ಪ್ರದೇಶದವರು. 2020ರಲ್ಲಿ ಹೆಂಡತಿ ಸಾವಿನ ಬಳಿಕ ಮತ್ತೆ ಓದಲು ಆರಂಭಿಸಿದರು.</p>.<p class="title">‘ಪಿಎಚ್.ಡಿ. ಮಾಡುವ ಆಸೆ ಹೊಂದಿದ್ದೆ. ಆದರೆ ಮಕ್ಕಳು ಸಿ.ಎ ಮಾಡುವಂತೆ ಸಲಹೆ ನೀಡಿದರು ಮತ್ತು ಆ ನಿಟ್ಟಿನಲ್ಲಿ ನನಗೆ ಎಲ್ಲ ಬೆಂಬಲವನ್ನು ನೀಡಿದ್ದರು’ ತಾರಾಚಂದ್ ಅಗರ್ವಾಲ್ ಹೇಳಿದ್ದಾರೆ.</p>.<p class="title">ಬೆನ್ನು ನೋವಿನ ನಡುವೆಯೂ ಅಗರ್ವಾಲ್, ಪ್ರತಿದಿನ 10 ಗಂಟೆ ಅಭ್ಯಾಸ ಮಾಡುತ್ತಿದ್ದರು. ಅವರ ಹಿರಿಯ ಮಗ ದೆಹಲಿಯಲ್ಲಿ ಸಿ.ಎ ಆಗಿದ್ದು, ಎರಡನೇ ಮಗ ತೆರಿಗೆ ಸಂಬಂಧಿತ ವಿಷಯದ ಕುರಿತು ಅಧ್ಯಯನ ಮಾಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ:</strong> 71 ವರ್ಷದ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ತಾರಾಚಂದ್ ಅಗರ್ವಾಲ್ ಅವರು ಲೆಕ್ಕ ಪರಿಶೋಧಕ (ಸಿ.ಎ) ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.</p>.<p>1976ರಲ್ಲಿ ಜೈಪುರದ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೆರ್ದಲ್ಲಿ (ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಕ್ಲರ್ಕ್ ಆಗಿ ಸೇರಿಕೊಂಡರು. 38 ವರ್ಷ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸಿದ ಅವರು 2014ರಲ್ಲಿ ಸಹಾಯಕ ವ್ಯವಸ್ಥಾಪಕ ಅಧಿಕಾರಿಯಾಗಿ ನಿವೃತ್ತಿ ಹೊಂದಿದರು.</p>.<p class="title">ಅಗರ್ವಾಲ್, ಹನುಮಾನ್ಗಢದ ಸಂಗರಿಯಾ ಪ್ರದೇಶದವರು. 2020ರಲ್ಲಿ ಹೆಂಡತಿ ಸಾವಿನ ಬಳಿಕ ಮತ್ತೆ ಓದಲು ಆರಂಭಿಸಿದರು.</p>.<p class="title">‘ಪಿಎಚ್.ಡಿ. ಮಾಡುವ ಆಸೆ ಹೊಂದಿದ್ದೆ. ಆದರೆ ಮಕ್ಕಳು ಸಿ.ಎ ಮಾಡುವಂತೆ ಸಲಹೆ ನೀಡಿದರು ಮತ್ತು ಆ ನಿಟ್ಟಿನಲ್ಲಿ ನನಗೆ ಎಲ್ಲ ಬೆಂಬಲವನ್ನು ನೀಡಿದ್ದರು’ ತಾರಾಚಂದ್ ಅಗರ್ವಾಲ್ ಹೇಳಿದ್ದಾರೆ.</p>.<p class="title">ಬೆನ್ನು ನೋವಿನ ನಡುವೆಯೂ ಅಗರ್ವಾಲ್, ಪ್ರತಿದಿನ 10 ಗಂಟೆ ಅಭ್ಯಾಸ ಮಾಡುತ್ತಿದ್ದರು. ಅವರ ಹಿರಿಯ ಮಗ ದೆಹಲಿಯಲ್ಲಿ ಸಿ.ಎ ಆಗಿದ್ದು, ಎರಡನೇ ಮಗ ತೆರಿಗೆ ಸಂಬಂಧಿತ ವಿಷಯದ ಕುರಿತು ಅಧ್ಯಯನ ಮಾಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>