ಬುಧವಾರ, 20 ಆಗಸ್ಟ್ 2025
×
ADVERTISEMENT
ADVERTISEMENT

ದಿನ ಬೆಳಗಾದರೆ ನನ್ನ ವಿರುದ್ಧ ಅಭಿಯಾನ, ನಾನು ದುರ್ಬಲಗೊಳ್ಳುವುದಿಲ್ಲ: ಧನಕರ್

ಅವಿಶ್ವಾಸದ ಗದ್ದಲ, ಮುಂದುವರಿದ ಅನಿಶ್ಚಿತತೆ
Published : 13 ಡಿಸೆಂಬರ್ 2024, 15:27 IST
Last Updated : 13 ಡಿಸೆಂಬರ್ 2024, 15:27 IST
ಫಾಲೋ ಮಾಡಿ
Comments
ಇನ್ನು ನಾನು ಸಹಿಸಿಕೊಳ್ಳುವುದಿಲ್ಲ. ನಾನು ರೈತನ ಮಗ ದುರ್ಬಲಗೊಳ್ಳುವುದಿಲ್ಲ. ಈ ಅಭಿಯಾನ ನನ್ನ ವಿರುದ್ಧವಲ್ಲ. ನಾನು ಪ್ರತಿನಿಧಿಸುವ ಜಾತಿಯ ವಿರುದ್ಧ
-ಜಗದೀಪ್‌ ಧನಕರ್, ಸಭಾಪತಿ ರಾಜ್ಯಸಭೆ
ಕಾಂಗ್ರೆಸ್‌ ಪಕ್ಷವು ರೈತ ಮತ್ತು ಒಬಿಸಿ ವಿರೋಧಿ. ಆ ಪಕ್ಷಕ್ಕೆ ರೈತರು ದಲಿತರು ಮತ್ತು ಬಡವರು ಅಭಿವೃದ್ಧಿ ಹೊಂದುವುದು ಬೇಕಾಗಿಲ್ಲ   
-ಸುರೇಂದ್ರ ಸಿಂಗ್ ನಗರ್ ನೀರಜ್‌ ಶೇಖರ್ ಬಿಜೆಪಿ ಸದಸ್ಯರು ರಾಜ್ಯಸಭೆ
ಸಭಾಪತಿ ಧನಕರ್‌ ಅವರು ಕೃಷಿಕನ ಮಗನಾದರೆ ಖರ್ಗೆ ಅವರು ಕೃಷಿ ಕೂಲಿ ಕಾರ್ಮಿಕನ ಮಗ ಮತ್ತು ದಲಿತ. ಅವರಿಗೆ ಇಲ್ಲಿ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ 
-ಪ್ರಮೋದ್ ತಿವಾರಿ ಕಾಂಗ್ರೆಸ್‌ ಸದಸ್ಯ ರಾಜ್ಯಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT