ಆದರೆ ತನ್ನ ಹೋಟೆಲ್ನಲ್ಲಿ ನೌಕರನಾಗಿದ್ದ ವ್ಯಕ್ತಿಯ ಹೆಂಡತಿಯನ್ನುಮೂರನೇ ಮದುವೆಯಾಗುವ ಪ್ರಯತ್ನ ಅವರ ಜೀವನದ ಎಲ್ಲ ಯಶಸ್ಸುಗಳನ್ನೂ ಮಣ್ಣುಗೂಡಿಸಿತ್ತು. ನ್ಯಾಯಾಲಯದಲ್ಲಿ ಸುದೀರ್ಘ ವಾದ–ಪ್ರತಿವಾದದ ನಂತರ ಚೆನ್ನೈ ಹೈಕೋರ್ಟ್ ಅವರನ್ನು ದೋಷಿ ಎಂದು ಘೋಷಿಸಿ, ಶಿಕ್ಷೆ ವಿಧಿಸಿತ್ತು. ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದ್ದಸುಪ್ರೀಂಕೋರ್ಟ್ ಜುಲೈ 7ರಂದು ಶರಣಾಗುವಂತೆ ಆದೇಶಿಸಿತ್ತು.