ಲಖನೌ: ‘ತಬ್ಲೀಗ್ ಜಮಾತ್ನ ಕೋವಿಡ್ ಪೀಡಿತ ಸದಸ್ಯರು ‘ಉಗ್ರರು’. ಅವರಿಗೆ ಆಸ್ಪತ್ರೆಗಳಲ್ಲಿ ವಿಐಪಿ ಸೌಲಭ್ಯ ಗಳೊಂದಿಗೆ ಚಿಕಿತ್ಸೆ ನೀಡುವ ಬದಲು ಜೈಲಿಗೆ ಅಟ್ಟಬೇಕು ಅಥವಾ ಕಾಡಿಗೆ ಎಸೆಯಬೇಕು’ ಎಂದು ಉತ್ತರ ಪ್ರದೇಶದ ಕಾನ್ಪುರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರತಿ ಲಾಲ್ಚಾಂದನಿ ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.