ಬುಧವಾರ, 14 ಜನವರಿ 2026
×
ADVERTISEMENT
ADVERTISEMENT

ಚುನಾವಣಾ ಭರವಸೆ ಈಡೇರಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಜನಪ್ರತಿನಿಧಿಗಳು!

Published : 14 ಜನವರಿ 2026, 3:17 IST
Last Updated : 14 ಜನವರಿ 2026, 3:17 IST
ಫಾಲೋ ಮಾಡಿ
Comments
ಹನುಮಗೊಂಡದಲ್ಲಿ 300 ನಾಯಿ ಹತ್ಯೆ!
ಹನುಮಗೊಂಡ ಜಿಲ್ಲೆಯ ಶಾಯಂಪೇಟ್‌ ಹಾಗೂ ಅರೆಪಲ್ಲಿ ಗ್ರಾಮಗಳಲ್ಲಿ ಜನವರಿ 6ರ ನಂತರ ಮೂರು ದಿನಗಳ ಅಂತರದಲ್ಲಿ 300 ಬೀದಿನಾಯಿಗಳನ್ನು ಕೊಲ್ಲಲಾಗಿತ್ತು. ಆ ಸಂಬಂಧ, ಸರಪಂಚ್‌ಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಇಂಜೆಕ್ಷನ್‌ ನೀಡಲು ನಿಯೋಜನೆಗೊಂಡಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪಟ್ಟಿಯಲ್ಲಿ ಇಬ್ಬರು ಮಹಿಳೆಯರೂ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT