ಆಡಳಿತಾರೂಢ ಬಿಜೆಪಿಯು ದೇಶವನ್ನು ಹಲವು ತುಂಡುಗಳಾಗಿ ಒಡೆಯಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಸಿಎಎಯನ್ನು ಜಾರಿಗೊಳಿಸಿದೆ. ಲೋಕಸಭಾ ಚುನಾವಣೆ ವೇಳೆ ಆ ಪಕ್ಷದ ಪೊಳ್ಳು ಭರವಸೆಗಳಿಗೆ ಜನರು ಮರುಳಾಗಬೇಡಿ. ಬಿಜೆಪಿಯು ವಿರೋಧಪಕ್ಷಗಳ ಒಗ್ಗಟ್ಟನ್ನು ಬಯಸುವುದಿಲ್ಲ. ಈ ದೇಶವು 140 ಕೋಟಿ ಜನರಿಗೆ ಸೇರಿದ್ದು, ಯಾವುದೋ ಒಂದು ಪಕ್ಷದ ಸೊತ್ತಲ್ಲ