ದುಧಾನೆ ತನ್ನ ವೆಬ್ಸೈಟ್ ಪರಿಶೀಲನೆ ವೇಳೆ ಎಂ. ಎ. ಮೊಖೀಮ್ ಅವರ ಕಾಮೆಂಟ್ ನೋಡಿದ್ದಾರೆ. ‘ನಾನು ಭಾರತದಲ್ಲಿ ಬಾಂಬ್ ಸ್ಫೋಟ ಯೋಜಿಸುತ್ತೇನೆ. ಭಯೋತ್ಪಾದಕ ಸಂಘಟನೆಗಳಿಗೆ ಧನಸಹಾಯ ನೀಡುತ್ತೇನೆ. ಹಿಂದೂ ಧರ್ಮವನ್ನು ನಾಶ ಮಾಡುತ್ತೇನೆ. ನರೇಂದ್ರ ಮೋದಿಯನ್ನೂ ಕೊಲ್ಲುತ್ತೇನೆ’ ಎಂದು ಬರೆದಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ ಸುಹೇಲ್ ಶರ್ಮಾ ಹೇಳಿದ್ದಾರೆ.