ಸಾರ್ಸ್ ಕೊರೊನಾ ವೈರಸ್ 2 ಬಾಧಿತರನ್ನು ಪ್ರತ್ಯೇಕೀಕರಿಸುವಲ್ಲಿ ಭಾರತದ ಸಂಶೋಧನೆಗಳ ಪರಮೋಚ್ಚ ಸಂಸ್ಥೆಯು ಅತ್ಯುತ್ತಮವಾಗಿ ಕೆಲಸ ನಿಭಾಯಿಸುತ್ತಿದೆ. ಉನ್ನತ ಮಟ್ಟದಲ್ಲಿ ಕೂಡ, ಸ್ವತಃ ಪ್ರಧಾನಿಯವರ ಕಚೇರಿಯೂ ಅದ್ಭುತವಾದ ಮತ್ತು ಪರಿಣಾಮಕಾರಿ ಕೆಲಸ ಮಾಡುತ್ತಿದೆ. ಇದೇ ಕಾರಣಕ್ಕೆ ಕೋವಿಡ್-19 ಹರಡುವಿಕೆ ನಿಯಂತ್ರಣದಲ್ಲಿ ಭಾರತವು ಸಾಕಷ್ಟು ಯಶಸ್ಸು ಸಾಧಿಸಿದೆ. ಎಲ್ಲರನ್ನೂ ಜೊತೆಯಾಗಿಸಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ನನ್ನ ಮೇಲೆ ಪ್ರಭಾವ ಬೀರಿದೆ ಎಂದು ಅವರು ಹೇಳಿದ್ದಾರೆ.