'ನೋಟು ರದ್ದತಿ. ಇದನ್ನು ಸುಪ್ರೀಂ ಕೋರ್ಟ್ನ ಬಹುಮತದ ತೀರ್ಪು ಎತ್ತಿ ಹಿಡಿದಿದೆ. ನೋಟು ರದ್ದತಿಯ ಮೂಲ ಉದ್ದೇಶಗಳು: ಕಪ್ಪುಹಣದ ನಿಗ್ರಹ, ತೆರಿಗೆ ವಂಚಕರ ನಿಗ್ರಹ, ನಕಲಿ ನೋಟುಗಳ ನಿಗ್ರಹ, ಭಯೋತ್ಪಾದನೆ ನಿಗ್ರಹ, ಭ್ರಷ್ಟಾಚಾರ ಸಮಸ್ಯೆಗಳ ನಿರ್ಮೂಲನೆ. ಎಲ್ಲವೂ ವೈಫಲ್ಯಗೊಂಡಿವೆ. ಇದಕ್ಕೆ ಯಾರು ಕ್ಷಮೆ ಕೇಳಬೇಕು?' ಎಂದು ಕಪಿಲ್ ಸಿಬಲ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.