ನವೆಂಬರ್ 24ರಂದು ವಸ್ತುಪ್ರದರ್ಶನ ಏರ್ಪಡಿಸಲಾಗುವುದು. ಮರುದಿನರಾಮ್ದೇವ್ ಅವರು, ಜೆಇಸಿಆರ್ಸಿ ವಿಶ್ವವಿದ್ಯಾಲಯದ ಆವರಣದಲ್ಲಿ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ನೀಡುವರು. 26ರಂದು, ರಾಜ್ಯದ ಭಿನ್ನ ಸಂಸ್ಕೃತಿ ಸಾರುವಂತಹ ಮೆರವಣಿಗೆಯನ್ನು ಅಗರ್ವಾಲ್ ಕಾಲೇಜಿನಿಂದ ಆಲ್ಬರ್ಟ್ ಹಾಲ್ವರೆಗೂ ಕೈಗೊಳ್ಳಲಾಗುವುದು. 27ರಂದು ‘ಯಶವಂತ್ ರಾವ್ ಕೇಲ್ಕರ್ ಯುವ ಪ್ರಶಸ್ತಿ’ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.