ಫೋನಿ ಚಂಡಮಾರುತದ ನಂತರ ಮೊದಲ ಬಾರಿಗೆ ನೀಡಿರುವಸಂದರ್ಶನದಲ್ಲಿ ಪಟ್ನಾಯಕ್ ಕೇಂದ್ರದ ನೆರವು ಕೋರಿದ್ದಾರೆ.
ರಕ್ಕಸ ಚಂಡಮಾರುತದ ನಂತರ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಇದರಿಂದಾಗಿ ಆರ್ಥಿಕ
ಪ್ರಗತಿಗೆ ತೊಂದರೆಯಾಗಲಿದೆ. ಸದ್ಯದ ಮಟ್ಟಿಗೆ ವಿಶೇಷ ಸ್ಥಾನಮಾನ ತುಂಬ ಅಗತ್ಯವಾಗಿದೆ ಎಂದು ಹೇಳಿದ್ದಾರೆ.