<p><strong>ಬೆಂಗಳೂರು:</strong> ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಪತ್ನಿ ಜಿ.ವಿ.ಲಕ್ಷ್ಮೀ (93) ಅವರು ಮಂಗಳವಾರ ನಿಧನರಾದರು. ಲಕ್ಷ್ಮೀ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯವರು. ವೆಂಕಟಸುಬ್ಬಯ್ಯ ಅವರು ಸೋದರ ಮಾವನ ಮಗಳನ್ನೇ ವಿವಾಹವಾಗಿದ್ದರು. ಅವರಿಬ್ಬರದು 82 ವರ್ಷಗಳ ಸುದೀರ್ಘ ದಾಂಪತ್ಯ.<br /> <br /> ಲಕ್ಷ್ಮೀ ಅವರಿಗೆ ಪತಿ, ಪುತ್ರರಾದ ಜಿ.ವಿ.ಅನಂತಸ್ವಾಮಿ, ಜಿ.ವಿ.ಅರುಣ್, ಪುತ್ರಿಯರಾದ ಪ್ರಭಾ ಸೋಮಶೇಖರ್, ಜಿ.ವಿ.ರೋಹಿಣಿ, ಐವರು ಮೊಮ್ಮಕ್ಕಳು, ಹಾಗೂ ಐವರು ಮರಿಮಕ್ಕಳು ಇದ್ದಾರೆ. <br /> <br /> ‘ತಾಯಿಯವರು ಮನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರಿಂದ ತಂದೆಗೆ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿತ್ತು. ತಂದೆಯ ಸ್ನೇಹಿತರಾಗಿದ್ದ ಅನೇಕ ಸಾಹಿತಿಗಳು ಮನೆಗೆ ಬರುತ್ತಿದ್ದರು. ಅವರನ್ನು ಉಪಚರಿಸುವುದರಲ್ಲಿ ತಾಯಿ ಎತ್ತಿದ ಕೈ’ ಎಂದು ಅವರು ಸ್ಮರಿಸಿದರು.<br /> <br /> ಲಕ್ಷ್ಮೀ ಅವರಿಗೆ ಪತಿ, ಪುತ್ರರಾದ ಜಿ.ವಿ.ಅನಂತಸ್ವಾಮಿ, ಜಿ.ವಿ.ಅರುಣ್, ಪುತ್ರಿಯರಾದ ಪ್ರಭಾ ಸೋಮಶೇಖರ್, ಜಿ.ವಿ.ರೋಹಿಣಿ, ಐವರು ಮೊಮ್ಮಕ್ಕಳು, ಹಾಗೂ ಐವರು ಮರಿಮಕ್ಕಳು ಇದ್ದಾರೆ. ಅವರ ಅಂತ್ಯಕ್ರಿಯೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಪತ್ನಿ ಜಿ.ವಿ.ಲಕ್ಷ್ಮೀ (93) ಅವರು ಮಂಗಳವಾರ ನಿಧನರಾದರು. ಲಕ್ಷ್ಮೀ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯವರು. ವೆಂಕಟಸುಬ್ಬಯ್ಯ ಅವರು ಸೋದರ ಮಾವನ ಮಗಳನ್ನೇ ವಿವಾಹವಾಗಿದ್ದರು. ಅವರಿಬ್ಬರದು 82 ವರ್ಷಗಳ ಸುದೀರ್ಘ ದಾಂಪತ್ಯ.<br /> <br /> ಲಕ್ಷ್ಮೀ ಅವರಿಗೆ ಪತಿ, ಪುತ್ರರಾದ ಜಿ.ವಿ.ಅನಂತಸ್ವಾಮಿ, ಜಿ.ವಿ.ಅರುಣ್, ಪುತ್ರಿಯರಾದ ಪ್ರಭಾ ಸೋಮಶೇಖರ್, ಜಿ.ವಿ.ರೋಹಿಣಿ, ಐವರು ಮೊಮ್ಮಕ್ಕಳು, ಹಾಗೂ ಐವರು ಮರಿಮಕ್ಕಳು ಇದ್ದಾರೆ. <br /> <br /> ‘ತಾಯಿಯವರು ಮನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರಿಂದ ತಂದೆಗೆ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿತ್ತು. ತಂದೆಯ ಸ್ನೇಹಿತರಾಗಿದ್ದ ಅನೇಕ ಸಾಹಿತಿಗಳು ಮನೆಗೆ ಬರುತ್ತಿದ್ದರು. ಅವರನ್ನು ಉಪಚರಿಸುವುದರಲ್ಲಿ ತಾಯಿ ಎತ್ತಿದ ಕೈ’ ಎಂದು ಅವರು ಸ್ಮರಿಸಿದರು.<br /> <br /> ಲಕ್ಷ್ಮೀ ಅವರಿಗೆ ಪತಿ, ಪುತ್ರರಾದ ಜಿ.ವಿ.ಅನಂತಸ್ವಾಮಿ, ಜಿ.ವಿ.ಅರುಣ್, ಪುತ್ರಿಯರಾದ ಪ್ರಭಾ ಸೋಮಶೇಖರ್, ಜಿ.ವಿ.ರೋಹಿಣಿ, ಐವರು ಮೊಮ್ಮಕ್ಕಳು, ಹಾಗೂ ಐವರು ಮರಿಮಕ್ಕಳು ಇದ್ದಾರೆ. ಅವರ ಅಂತ್ಯಕ್ರಿಯೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>