‘ಮಂಜೂರಾದ 4,016 ಕಾಮಗಾರಿ ಗಳಲ್ಲಿ ಈವರೆಗೆ 2,176 ಮಾತ್ರ ಪೂರ್ಣ ಗೊಂಡಿವೆ. ಆರಂಭವಾಗದ 401 ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕು. ಈ ಭಾಗದ ಅಭಿವೃದ್ಧಿಗೆ ಮುಖ್ಯಮಂತ್ರಿ ಪಣ ತೊಟ್ಟಿದ್ದಾರೆ. ಹಂಚಿಕೆಯಾದ ಅನು ದಾನ ಶೇ 100ರಷ್ಟು ಬಳಕೆಯಾಗ ಬೇಕು. ವಿಮಾನ ನಿಲ್ದಾಣ, ರೈಲ್ವೆ, ಹೆದ್ದಾರಿ, ಹೈಟೆಕ್ ಆಸ್ಪತ್ರೆಗಳು, ಕೃಷಿ, ತೋಟ ಗಾರಿಕೆ ಬೆಳೆಗಳ ಅತ್ಯಾಧುನಿಕ ಮಾರು
ಕಟ್ಟೆ ನಿರ್ಮಾಣ ಕಾಮಗಾರಿಗಳಿಗೆ ಅನು ದಾನ ಬಳಕೆ ಮಾಡಬೇಕು’ ಎಂದರು.