‘ನಾವೆಲ್ಲರೂ ತಲೆ ತಗ್ಗಿಸುವ ಘಟನೆ ನಡೆದಿದೆ. ಶಾಂತಿಯ ತೋಟವನ್ನು ಕೆಡಿಸುವ ಭಯೋತ್ಪಾದಕ ಚಟುವಟಿಕೆ ರಾಜಧಾನಿಯಲ್ಲಿ ನಡೆದಿದೆ. ರಾಮೇಶ್ವರ ಕೆಫೆಗೆ ದೇಶ, ವಿದೇಶಗಳ ಜನ ಬರುತ್ತಾರೆ. ಬೆಂಗಳೂರಿನ ಪ್ರಭಾವಳಿಯನ್ನು ಕಡಿಮೆ ಮಾಡಿ, ಬಂಡವಾಳ ಹೂಡಿಕೆ ಇಳಿಸಲು ಭಯೋತ್ಪಾದಕರು ಯೋಜಿಸಿದ್ದಾರೆ’ ಎಂದು ಆರ್.ಅಶೋಕ ತಿಳಿಸಿದರು.