ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ: ಸರ್ಕಾರ ಆದೇಶ

Published 16 ಮಾರ್ಚ್ 2024, 13:14 IST
Last Updated 16 ಮಾರ್ಚ್ 2024, 13:14 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪುರುಷೋತ್ತಮ ಬಿಳಿಮಲೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಚನ್ನಪ್ಪ ಕಟ್ಟಿ, ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಎಲ್.ಎನ್. ಮುಕುಂದರಾಜ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಪುರುಷೋತ್ತಮ ಬಿಳಿಮಲೆ (ನವದೆಹಲಿ), ಅಧ್ಯಕ್ಷ

ಸದಸ್ಯರು: ಪ್ರೊ.ರಾಮಚಂದ್ರಪ್ಪ (ದಾವಣಗೆರೆ), ವಿ.ಪಿ.ನಿರಂಜನಾರಾಧ್ಯ (ಬೆಂಗಳೂರು), ಟಿ.ಗುರುರಾಜ್ (ಮೈಸೂರು), ರವಿಕುಮಾರ್ ನೀಹ (ತುಮಕೂರು), ದಾಕ್ಷಾಯಿಣಿ ಹುಡೇದ (ವಿಜಯಪುರ), ಯಾಕೂಬ್ ಖಾದರ್ (ಕುಂದಾಪುರ), ವಿರೂಪಣ್ಣ ಕಲ್ಲೂರು (ಕೊಪ್ಪಳ)

*** 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಚನ್ನಪ್ಪ ಕಟ್ಟಿ (ವಿಜಯಪುರ), ಅಧ್ಯಕ್ಷ 

ಸದಸ್ಯರು: ಎಂ.ಎಸ್.ಶೇಖರ್ (ಹಾಸನ), ವಿಜಯಲಕ್ಷ್ಮಿ ಕೌಟಗಿ (ಬೀದರ್), ನಾರಾಯಣ್ ಹೊಡಘಟ್ಟ (ರಾಮನಗರ), ಶಾಕಿರಾ ಬಾನು (ಬೆಂಗಳೂರು), ಪಿ. ಭಾರತಿ ದೇವಿ (ದಕ್ಷಿಣ ಕನ್ನಡ), ಎಸ್. ಗಂಗಾಧರಯ್ಯ (ತುಮಕೂರು), ಕರಿಯಪ್ಪ ಮಾಳಗಿ (ಚಿತ್ರದುರ್ಗ), ಚಿತ್ತಯ್ಯ ಪೂಜಾರ್ (ಬೆಂಗಳೂರು), ಜಾಜಿ ದೇವೇಂದ್ರಪ್ಪ (ಕೊಪ್ಪಳ)

***

ಕನ್ನಡ ಪುಸ್ತಕ ಪ್ರಾಧಿಕಾರ

ಮಾನಸ (ಮೈಸೂರು), ಅಧ್ಯಕ್ಷೆ 

ಸದಸ್ಯರು: ಲಕ್ಷ್ಮಣ ಕೊಡಸೆ (ಶಿವಮೊಗ್ಗ), ಶರಣಪ್ಪ ಬಸಪ್ಪ ಕೊಲ್ಕಾರ್ (ಕೊಪ್ಪಳ), ಕುಶಾಲ ಬರಗೂರು (ಹಾಸನ), ಎಚ್.ಬಿ.ನೀರಗುಡಿ (ಕಲಬುರಗಿ), ಅಕ್ಷತಾ ಹುಂಚದಕಟ್ಟೆ (ಶಿವಮೊಗ್ಗ)

***

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ

ಸದಸ್ಯರು: ಅಶೋಕ್‌ ಚಂದರಗಿ (ಬೆಳಗಾವಿ), ಎಂ.ಎಸ್.ಮದಬಾವಿ (ವಿಜಯಪುರ), ಜಾಣಗೆರೆ ವೆಂಕಟರಾಮಯ್ಯ (ತುಮಕೂರು), ಭಗತರಾಜ್ (ರಾಯಚೂರು), ಎ.ಆ‌ರ್. ಸುಬ್ಬಯ್ಯಕಟ್ಟೆ (ಕಾಸರಗೋಡು), ಸಂಜೀವ ಕುಮಾರ್ ಅತಿವಾಡೆ (ಬೀದರ್), ಶಿವರೆಡ್ಡಿ ಹೆಡೇದ್ (ಕೊಪ್ಪಳ)

***

ಕರ್ನಾಟಕ ಸಾಹಿತ್ಯ ಅಕಾಡೆಮಿ

ಎಲ್.ಎನ್. ಮುಕುಂದರಾಜ್ (ತುಮಕೂರು), ಅಧ್ಯಕ್ಷ

ಸದಸ್ಯರು: ಸಿದ್ದಪ್ಪ ಹೊನಕಲ್ (ಕಲಬುರಗಿ), ಅರ್ಜುನ ಗೋಳಸಂಗಿ (ಗದಗ), ಎಚ್.ಜಯಪ್ರಕಾಶ್ ಶೆಟ್ಟಿ (ಉಡುಪಿ), ಚಂದ್ರಕಲಾ ಬಿದರಿ (ಕಲಬುರಗಿ), ಚಿಲಕ್ ರಾಗಿ (ಕೊಪ್ಪಳ), ಗಣೇಶ್ (ಚಿಕ್ಕಮಗಳೂರು), ಸುಮಾ ಸತೀಶ್ (ಬೆಂಗಳೂರು), ಎಚ್.ಆರ್. ಸುಜಾತ (ಹಾಸನ), ಅಕ್ಕೈ ಪದ್ಮಶಾಲಿ (ಬೆಂಗಳೂರು), ಪಿ.ಚಂದ್ರಿಕಾ (ಬೆಂಗಳೂರು), ಪ್ರಕಾಶ್ ರಾಜ್ ಮೇಹು (ಚಾಮರಾಜನಗರ), ಮಲ್ಲಿಕಾರ್ಜುನ ಮಾನ್ಪಡೆ (ವಿಜಯನಗರ), ಅಜಮೀ‌ರ್ ನಂದಾಪುರ (ಕೊಪ್ಪಳ), ಚಂದ್ರ ಕಿರಣ (ಮೈಸೂರು), ಮಹದೇವ ಬಸರಕೋಡ (ಬಾಗಲಕೋಟೆ)

***

ಕರ್ನಾಟಕ ನಾಟಕ ಅಕಾಡೆಮಿ

ಕೆ.ವಿ.ನಾಗರಾಜ ಮೂರ್ತಿ (ಬೆಂಗಳೂರು ಗ್ರಾಮಾಂತರ), ಅಧ್ಯಕ್ಷ

ಸದಸ್ಯರು: ಜೇವರ್ಗಿ ರಾಜಣ್ಣ (ಕಲಬುರಗಿ), ಜಿಪಿಒ ಚಂದ್ರು (ಮಂಡ್ಯ), ಅಮಾಸ (ಚಿಕ್ಕಬಳ್ಳಾಪುರ), ಮಾಲೂರು ವಿಜಿ (ಕೋಲಾರ), ಷಾಹಿ ಜಾಹಿದಾ (ಮಡಿಕೇರಿ), ಎಸ್.ರಾಮು (ಮೈಸೂರು), ಜ್ಯೋತಿ ಮಂಗಳೂರು (ಕೊಪ್ಪಳ), ಗೀತಾ ಸಿದ್ದಿ (ಕಾರವಾರ), ಬಾಬು ವಿ. ಕುಂಬಾರ (ರಾಮನಗರ), ಗಾಯತ್ರಿ ಹಡಪದ (ಧಾರವಾಡ), ಲವಕುಮಾರ (ಬೆಂಗಳೂರು ಗ್ರಾಮಾಂತರ), ಕೆ.ಎ.ಬನಟ್ಟಿ (ಬಾಗಲಕೋಟೆ), ಉಗಮ ಶ್ರೀನಿವಾಸ (ತುಮಕೂರು), ಬಾಬಾ ಸಾಹೇಬ್ ಕಾಂಬ್ಳೆ (ಬೆಳಗಾವಿ), ಚಾಂದ್ ಪಾಷಾ ಬಾಬು ಸಾಬ್ ಕಿಲ್ಲೇದಾರ್ (ಕೊಪ್ಪಳ)

***

ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ

ಕೃಪಾ ಫಡ್ಕೆ (ಮೈಸೂರು), ಅಧ್ಯಕ್ಷೆ

ಸದಸ್ಯರು: ವೆಂಕಟರಾಘವನ್ (ಮೈಸೂರು), ಖಾಸಿಂ ಮಲ್ಲಿಗೆ ಮಡು (ರಾಯಚೂರು), ಬಿ.ವಿ.ಶ್ರೀನಿವಾಸ್ (ಚಾಮರಾಜನಗರ), ರಮೇಶ್ ಗಬ್ಬೂರು (ಕೊಪ್ಪಳ), ಸತ್ಯವತಿ ರಾಮನಾಥ್ (ರಾಮನಗರ), ಸವಿತಾ ಅಮರೇಶ್ ನುಗಡೋಣಿ (ವಿಜಯನಗರ), ಹರಿದೋಗ್ರಾ (ಮಂಗಳೂರು), ಬಸಪ್ಪ ಎಚ್. ಭಜಂತ್ರಿ (ಬಾಗಲಕೋಟೆ), ಗೀತಾ (ಶಿವಮೊಗ್ಗ), ಉಷಾ (ಬೆಂಗಳೂರು), ನಿರ್ಮಲಾ (ಕೋಲಾರ), ಶಂಕರ್ ಹೂಗಾರ (ಕಲಬುರಗಿ), ಮೃತ್ಯುಂಜಯ ದೊಡ್ಡವಾಡ (ಧಾರವಾಡ), ಹುಸೇನ್ ಸಾಬ್ (ಕೊಪ್ಪಳ), ಪದ ದೇವರಾಜ್ (ಬೆಂಗಳೂರು)

***

ಕರ್ನಾಟಕ ಶಿಲ್ಪಕಲಾ ಅಕಾಡೆಮಿ

ಎಂ.ಸಿ.ರಮೇಶ್ (ರಾಮನಗರ), ಅಧ್ಯಕ್ಷ

ಸದಸ್ಯರು: ರಾಮಮೂರ್ತಿ (ಉತ್ತರ ಕನ್ನಡ), ಬಸಮ್ಮ ನರಗುಂದ (ನರಗುಂದ), ಹರೀಶ್ ಮಾಳಪ್ಪನವ‌ರ್ (ಹಾವೇರಿ), ಬಿ.ಸಿ.ಶಿವಕುಮಾರ್ (ಮಂಡ್ಯ), ನಾಗರಾಜ್ ಶಿಲ್ಪಿ (ಕಲಬುರಗಿ), ವಿಶಾಲ್ (ಶಿವಮೊಗ್ಗ), ಹನುಮಂತ ಬಾಡದ (ಯಾದಗಿರಿ), ಗೋಪಾಲ ಕಮ್ಮಾರ (ಬೆಳಗಾವಿ), ಭಾರತಿ ಸಂಕಣ್ಣಾಚಾರ್ (ಬಾಗಲಕೋಟೆ), ವೈ.ಕುಮಾರ (ದಾವಣಗೆರೆ)

***

ಕರ್ನಾಟಕ ಲಲಿತಕಲಾ ಅಕಾಡೆಮಿ

ಪ.ಸ.ಕುಮಾರ್ (ಬೆಂಗಳೂರು), ಅಧ್ಯಕ್ಷ

ಸದಸ್ಯರು: ಬಸವರಾಜ್ ಎಸ್. ಜಾನೆ (ಕಲಬುರಗಿ), ರಾ. ಸೂರಿ (ಬೆಂಗಳೂರು), ಕರಿಯಪ್ಪ ಹಂಚಿನಮನಿ (ಹಾವೇರಿ), ಮನು ಚಕ್ರವರ್ತಿ (ತುಮಕೂರು), ಪಿ.ಮಹಮ್ಮದ್ (ಉಡುಪಿ), ಶಾಂತಾ ಕೊಳ್ಳಿ (ಜೋಯಿಡಾ), ಅನಿತಾ ನಟರಾಜ್ ಹುಳಿಯಾ‌ರ್ (ಬೆಂಗಳೂರು), ಚಂದ್ರಕಾಂತ್ ಸರೋದೆ (ಬಾಗಲಕೋಟೆ), ಬಸವರಾಜ ಕಲೆಗಾರ (ಯಾದಗಿರಿ), ಆಶಾರಾಣಿ (ಬೆಳಗಾವಿ), ಮಹದೇವ ಶೆಟ್ಟಿ (ಮೈಸೂರು), ಫಾತಿಮಾ (ದಾವಣಗೆರೆ), ಆರ್.ಶಂಕರ್ (ಧಾರವಾಡ), ರಾಜೇಶ್ವರಿ ಮೋಪಗಾರ (ವಿಜಯಪುರ), ವೆಂಕಟೇಶ್ ಬಡಿಗೇರ (ಬಾಗಲಕೋಟೆ)

***

ಕರ್ನಾಟಕ ಯಕ್ಷಗಾನ ಅಕಾಡೆಮಿ

ತಲ್ಲೂರು ಶಿವರಾಮ ಶೆಟ್ಟಿ (ಉಡುಪಿ), ಅಧ್ಯಕ್ಷ

ಸದಸ್ಯರು: ರಾಘವ ಎಚ್ (ದಕ್ಷಿಣ ಕನ್ನಡ), ಕೃಷ್ಣಪ್ಪ ಪೂಜಾರಿ (ದಕ್ಷಿಣ ಕನ್ನಡ), ಗುರುರಾಜ್ ಭಟ್ (ದಕ್ಷಿಣ ಕನ್ನಡ), ವಿನಯ್ ಕುಮಾರ್ ಶೆಟ್ಟಿ (ದಕ್ಷಿಣ ಕನ್ನಡ), ವಿಜಯ್ ಕುಮಾರ್ ಶೆಟ್ಟಿ ಮುಲ್ಕಿ (ದಕ್ಷಿಣ ಕನ್ನಡ), ಮೋಹನ್ ಕೊಪ್ಪಾಳ್ (ದಕ್ಷಿಣ ಕನ್ನಡ), ಸತೀಶ್ ಅಡ್ಡ‍ಪ್ಪ‍ ಸಂಕಬೈಲ್ (ಕಾಸರಗೋಡು), ರಾಜೇಶ್ ಕಳೈ (ದಕ್ಷಿಣ ಕನ್ನಡ), ದಯಾನಂದ ಪಿ (ದಕ್ಷಿಣ ಕನ್ನಡ), ಜಿ.ವಿ.ಎಸ್. ಉಳ್ಳಾಲ್ (ದಕ್ಷಿಣ ಕನ್ನಡ)

***

ಕರ್ನಾಟಕ ಜಾನಪದ ಅಕಾಡೆಮಿ

ಶಿವಪ್ರಸಾದ್ ಗೊಲ್ಲಹಳ್ಳಿ (ಚಿಕ್ಕಬಳ್ಳಾಪುರ), ಅಧ್ಯಕ್ಷ

ಸದಸ್ಯರು: ಮಲ್ಲಿಕಾರ್ಜುನ ಕಲಮರಹಳ್ಳಿ (ದಾವಣಗೆರೆ), ಉಮೇಶ್ (ಚಾಮರಾಜನಗರ), ಜಮೀರುಲ್ಲ ಷರೀಫ್ (ಉತ್ತರ ಕನ್ನಡ), ಮಂಜುನಾಥ್ ರಾಮಣ್ಣ (ಚಿಕ್ಕಮಗಳೂರು), ಸಂಕರಣ್ಣ ಸಂಗಣ್ಣನವರ್ (ಗದಗ), ರಂಗಪ್ಪ ಮಾಸ್ತರ (ರಾಯಚೂರು), ಗುರುರಾಜ್ (ಮೈಸೂರು), ಕೆಂಪಮ್ಮ (ಮಂಡ್ಯ), ಎಂ.ಎಂ. ಪಡಶೆಟ್ಟಿ (ವಿಜಯಪುರ), ದೇವಾನಂದ ವರಪ್ರಸಾದ್ (ಹಾಸನ), ನಿಂಗಣ್ಣ ಮುದೆನೂರು (ಧಾರವಾಡ), ಕೆಂಕೆರೆ ಮಲ್ಲಿಕಾರ್ಜುನ (ತುಮಕೂರು), ಜೀವನ್‌ ಸಾಬ್‌ ವಾಲೀಕಾರ್ (ಕೊಪ್ಪಳ), ಶಿವಮೂರ್ತಿ ತನಿಖೆದಾರ್ (ಯಾದಗಿರಿ), ಮೆಹಬೂಬ್‌ಸಾಬ್‌ ಕಿಲ್ಲೇದಾರ್ (ಕೊಪ್ಪಳ).

***

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

ತಾರಾನಾಥ್ ಗಟ್ಟಿ ಕಾಪಿಕಾಡ್ (ದಕ್ಷಿಣ ಕನ್ನಡ), ಅಧ್ಯಕ್ಷ

ಸದಸ್ಯರು: ಪೃಥ್ವಿರಾಜ್ (ದಕ್ಷಿಣ ಕನ್ನಡ), ಕುಂಬ್ರ ದುರ್ಗಾಪ್ರಸಾದ್ ರೈ (ದಕ್ಷಿಣ ಕನ್ನಡ), ಮೋಹನ್‌ದಾಸ್‌ ಕೊಟ್ಟಾರಿ (ದಕ್ಷಿಣ ಕನ್ನಡ), ಅಕ್ಷಯ್‌ ಆರ್. ಶೆಟ್ಟಿ (ದಕ್ಷಿಣ ಕನ್ನಡ), ಶೈಲೇಶ್ ಬೋಜ ಸುವರ್ಣ (ದಕ್ಷಿಣ ಕನ್ನಡ), ಕಿಶೋರ್ ಗುಡ್ಡಪ್ಪಗೌಡ (ದಕ್ಷಿಣ ಕನ್ನಡ), ಬೂಬ ಪೂಜಾರಿ (ದಕ್ಷಿಣ ಕನ್ನಡ), ರೋಹಿತಾಶ್ವ ಯು. ಕಾಪಿಕಾಡ್ (ದಕ್ಷಿಣ ಕನ್ನಡ), ನಾಗೇಶ್ ಕುಮಾರ್ ಉದ್ಯಾವರ (ದಕ್ಷಿಣ ಕನ್ನಡ), ಸಂತೋಷ್ ಶೆಟ್ಟಿ (ಉಡುಪಿ)

***

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ

ಜೊಕಿಂ ಸ್ಟಾನ್ಲಿ ಅಲ್ವಾರಿಸ್ (ದಕ್ಷಿಣ ಕನ್ನಡ), ಅಧ್ಯಕ್ಷ

ಸದಸ್ಯರು: ವಂ. ಪ್ರಕಾಶ್ ಮಾಡ್ತಾ ಎಸ್.ಜೆ. (ಬೆಂಗಳೂರು), ರೊನಾಲ್ಡ ಕ್ರಾಸ್ತಾ (ದಕ್ಷಿಣ ಕನ್ನಡ), ವಿಜಯಲಕ್ಷ್ಮಿ ನಾಯಕ್ (ದಕ್ಷಿಣ ಕನ್ನಡ), ನವೀನ್ ಲೋಬೋ (ದಕ್ಷಿಣ ಕನ್ನಡ), ಸಪ್ನಾ ಮೇ ಕ್ರಾಸ್ತಾ (ದಕ್ಷಿಣ ಕನ್ನಡ), ಸಮರ್ಥ ಭಟ್ (ದಕ್ಷಿಣ ಕನ್ನಡ), ಸುನಿಲ್ ಸಿದ್ದಿ (ಯಲ್ಲಾಪುರ), ಜೇಮ್ಸ್ ಲೋಪಿಸ್‌ (ಉತ್ತರ ಕನ್ನಡ), ದಯಾನಂದ ಮುಡ್ಕೇಕರ್ (ಕಾರ್ಕಳ), ಪ್ರಮೋದ್ ಪಿಂಟೋ (ಚಿಕ್ಕಮಗಳೂರು)

***

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ

ಉಮರ್ ಯು.ಎಚ್. (ದಕ್ಷಿಣ ಕನ್ನಡ), ಅಧ್ಯಕ್ಷ

ಸದಸ್ಯರು: ಬಿ.ಎಸ್. ಮೊಹಮದ್ (ಚಿಕ್ಕಮಗಳೂರು), ಹಫ್ಸಾ ಬಾನು (ಬೆಂಗಳೂರು), ಸಾರಾ ಅಲಿ ಪರ್ಲಡ (ದಕ್ಷಿಣ ಕನ್ನಡ), ಶಮೀರಾ ಜಹಾನ್ (ದಕ್ಷಿಣ ಕನ್ನಡ), ಯು.ಎಚ್. ಖಾಲಿದ್ ಉಜಿರ್ (ದಕ್ಷಿಣ ಕನ್ನಡ), ತಾಜುದ್ಧೀನ್ (ದಕ್ಷಿಣ ಕನ್ನಡ), ಅಬೂಬಕರ್ ಅನಿಲ ಕಟ್ಟೆ (ದಕ್ಷಿಣ ಕನ್ನಡ), ಅಬ್ದುಲ್ ಶರೀಫ್ (ದಕ್ಷಿಣ ಕನ್ನಡ), ಅಮೀದ್ ಹಸನ್ ಮಾಡೂರು (ದಕ್ಷಿಣ ಕನ್ನಡ), ಶಮೀರ್ ಮುಲ್ಕಿ (ಉಡುಪಿ).

***

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ

ಸದಾನಂದ ಮಾವಜಿ, (ದಕ್ಷಿಣ ಕನ್ನಡ), ಅಧ್ಯಕ್ಷ

ಸದಸ್ಯರು: ಚಂದ್ರಶೇಖರ್ ಪೇರಾಲು (ದಕ್ಷಿಣ ಕನ್ನಡ), ತೇಜಕುಮಾರ್ ಕುಡೆಕಲ್ಲು (ದಕ್ಷಿಣ ಕನ್ನಡ), ಚಂದ್ರಾವತಿ ಬಡ್ಕಡ್ಕ (ದಕ್ಷಿಣ ಕನ್ನಡ), ಲತಾ ಕುದ್ಪಾಜೆ (ದಕ್ಷಿಣ ಕನ್ನಡ), ಪಿ.ಎಸ್. ಕಾರ್ಯಪ್ಪ (ದಕ್ಷಿಣ ಕನ್ನಡ), ಎನ್.ಎ. ಜ್ಞಾನೇಶ್ (ದಕ್ಷಿಣ ಕನ್ನಡ).

***

ಕರ್ನಾಟಕ ಬಯಲಾಟ ಅಕಾಡೆಮಿ

ಪ್ರೊ.ದುರ್ಗಾದಾಸ್ (ಬಳ್ಳಾರಿ), ಅಧ್ಯಕ್ಷ

ಸದಸ್ಯರು: ಬಿ. ಪರಶುರಾಮ್ (ಬಳ್ಳಾರಿ), ಅನಸೂಯ ವಡ್ಡರ್ (ವಿಜಯಪುರ), ಚಂದ್ರು ಕಾಳೇನಹಳ್ಳಿ (ಹಾಸನ), ಭೀಮಪ್ಪ ರಾಮಪ್ಪ ಹುದ್ದಾರ್, ಮಲ್ಲಮ್ಮ ಸಾಲಹಳ್ಳಿ (ಬೆಳಗಾವಿ), ಮಾರನಾಯಕ (ಚಿತ್ರದುರ್ಗ), ಲಿಂಗಪ್ಪ ತೋರಣಗಟ್ಟಿ (ದಾವಣಗೆರೆ), ಯಲ್ಲಪ್ಪ ಮಾಸ್ತರ ನವಲಕಲ್ (ರಾಯಚೂರು), ಸುಜಾತ ಹಳಿಹಾಳ (ಹಳಿಯಾಳ), ಡಿ. ಫಾಲಾಕ್ಷಯ್ಯ (ವಿಜಯನಗರ).

***

ಕರ್ನಾಟಕ ಬಂಜಾರ ಅಕಾಡೆಮಿ

ಎ.ಆರ್. ಗೋವಿಂದಸ್ವಾಮಿ (ರಾಮನಗರ), ಅಧ್ಯಕ್ಷ

ಸದಸ್ಯರು: ಶಾಂತಾ ನಾಯಕ್ ಶಿರಗಾನಹಳ್ಳಿ (ಬಳ್ಳಾರಿ), ಭಾರತಿ ಬಾಯಿ ಕೂಬಾ (ಬೀದರ್), ಪಳನಿಸ್ವಾಮಿ ಜಾಗೇರಿ (ಚಾಮರಾಜನಗರ), ಆರ್.ಬಿ. ನಾಯ್ಕ (ವಿಜಯಪುರ), ಶೇಖರಪ್ಪ ಜೇಮಪ್ಪ ಲಮಾಣಿ (ಧಾರವಾಡ), ರವಿ ನಾಯ್ಕ (ಶಿವಮೊಗ್ಗ), ಸಾವಿತ್ರಿ ಬಾಯಿ (ಗದಗ), ಅಣ್ಣಾರಾಯ್ ರಾಠೋಡ್ (ಕಲಬುರಗಿ), ಸುರೇಖಾ ಲಮಾಣಿ (ವಿಜಯಪುರ), ಕುಮಾರ್ ತಾರೊನಾಥ್ ರಾಠೋಡ್ (ಕೊಪ್ಪಳ)

ರಂಗ ಸಮಾಜ

ಸದಸ್ಯರು: ರಾಮಕೃಷ್ಣಯ್ಯ (ಬೆಂಗಳೂರು), ರಾಜಪ್ಪ ದಳವಾಯಿ (ಚಿಕ್ಕಮಗಳೂರು), ಲಕ್ಷ್ಮಿ ಚಂದ್ರಶೇಖರ್ (ಬೆಂಗಳೂರು), ಶಶಿಧರ್ ಬಾರಿಘಾಟ್ (ಹಾಸನ), ಡಿಂಗ್ರಿ ನರೇಶ್ (ರಾಯಚೂರು), ಮಹಂತೇಶ್ ಗಜೇಂದ್ರಘಡ (ಬಾಗಲಕೋಟೆ), ಸುರೇಶ್ ಬಾಬು (ಮಂಡ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT