ಈಗಾಗಲೇ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೈಯದ್ ಶಫೀಉಲ್ಲಾ ಸೇರಿ ಕೆಲವು ನಾಯಕರು ಜೆಡಿಎಸ್ ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮಾಜಿ ಸಚಿವ ಎನ್.ಎಂ . ನಬಿ ಸೇರಿದಂತೆ ಹಿರಿಯ ಮುಸ್ಲಿಂ ಮುಖಂಡರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಶಾ–ಕುಮಾರಸ್ವಾಮಿ ಭೇಟಿ ನಂತರ ಜೆಡಿಎಸ್ ನ ಹಲವು ಮುಸ್ಲಿಂ ಮುಖಂಡರಿಂದ ಪ್ರತ್ಯೇಕ ಸಭೆ ಕೂಡ ನಡೆದಿದೆ.