ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ಚಾರ್ಟೆಡ್ ಫ್ಲೈಟ್ನಲ್ಲಿ ಬೆಂಗಳೂರಿನಿಂದ ದೆಹಲಿಗೆ ಹೋಗಿ ಕಂಬಿ ಇಲ್ಲದೆ ಬುರುಡೆ ರೈಲು ಬಿಡುತ್ತಿದ್ದಾರೆ ಮಜಾವಾದಿ @siddaramaiah ಸಾಹೇಬರು!#BurudeRamaiah #CongressLootsKarnataka pic.twitter.com/BcvEPnYA64
— BJP Karnataka (@BJP4Karnataka) February 7, 2024
ಸಿದ್ದರಾಮಯ್ಯ ಅವರೇ, ಶ್ಯಾಡೋ ಸಿಎಂ ಬರೆದುಕೊಟ್ಟ ಡಾಕ್ಟರ್ ಚೀಟಿಯ ಸುಳ್ಳು ಲೆಕ್ಕ ಬಿಡಿ!
— BJP Karnataka (@BJP4Karnataka) February 7, 2024
ಸರ್ಕಾರಿ ದಾಖಲೆಯಲ್ಲಿರುವ ಅಧಿಕೃತ ಪ್ರಧಾನಿ ಶ್ರೀ @narendramodi ಅವರ ಅಸಲಿ ಲೆಕ್ಕ ನೋಡಿ.
ಯುಪಿಎ ನೇತೃತ್ವದ @INCIndia ಸರ್ಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ ₹60,779 ಕೋಟಿ ಮಾತ್ರ!
ಕಳೆದ 10 ವರ್ಷದಲ್ಲಿ ಎನ್ಡಿಎ… pic.twitter.com/Ty6fn2wCJC
ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ಕರ್ನಾಟಕವನ್ನು ಕಾಲಕಸದಂತೆ ಕಂಡಿತ್ತು ಕಾಂಗ್ರೆಸ್.
— BJP Karnataka (@BJP4Karnataka) February 7, 2024
ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ಕರ್ನಾಟಕಕ್ಕೆ ನ್ಯಾಯ ದೊರೆತಿದ್ದು ಕೇಂದ್ರದಲ್ಲಿ ಪ್ರಧಾನಿ ಮೋದಿ ಸರ್ಕಾರ ಬಂದ ನಂತರ.
ಜಲಜೀವನ್ ಮಿಷನ್ ಸಂಪರ್ಕ, ವಿಮಾನ ನಿಲ್ದಾಣಗಳು, ಮೆಟ್ರೋ ಸಂಪರ್ಕ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಪ್ರಧಾನಿ ಮೋದಿ ಸರ್ಕಾರ… pic.twitter.com/ZnNk16OWxk
ಹೆದ್ದಾರಿ ನಿರ್ಮಾಣದಿಂದ ಹಿಡಿದು ರೈಲನ್ನು ಹಳಿಗೆ ತರುವವರೆಗೆ ಕರ್ನಾಟಕಕ್ಕೆ ಪ್ರಧಾನಿ ಶ್ರೀ @narendramodi ಅವರ ಸರ್ಕಾರ ನೀಡಿದ ಕೊಡುಗೆ ಅಪರಿಮಿತ.
— BJP Karnataka (@BJP4Karnataka) February 7, 2024
13,500 ಕಿಲೋಮೀಟರಿನಷ್ಟು ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ ಮೋದಿ ಸರ್ಕಾರದ ಎದುರು, ತಮ್ಮ ಪಕ್ಷದ ಸರ್ಕಾರ ನೀಡಿದ 6,750 ಕಿ.ಮೀ ಕೊಡುಗೆ ಅತ್ಯಂತ ಕುಬ್ಜವಾಗಿ… pic.twitter.com/afaEC8XP2P
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.