ಶುಕ್ರವಾರ, 7 ನವೆಂಬರ್ 2025
×
ADVERTISEMENT
ADVERTISEMENT

ಸಿಎಂಗೆ ಅಮಾವಾಸ್ಯೆ– ಹುಣ್ಣಿಮೆ ವ್ಯತ್ಯಾಸ ಗೊತ್ತಿಲ್ಲ: ತೇಜಸ್ವಿ ಸೂರ್ಯ

Published : 23 ಅಕ್ಟೋಬರ್ 2025, 15:50 IST
Last Updated : 23 ಅಕ್ಟೋಬರ್ 2025, 15:50 IST
ಫಾಲೋ ಮಾಡಿ
Comments
‘ಲಾಲ್‌ಬಾಗ್‌ ಜಾಗ ಬಿಟ್ಟುಕೊಡಲ್ಲ’
ಸುರಂಗಮಾರ್ಗಕ್ಕೆ ಲಾಲ್‌ಬಾಗ್‌ನ ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ‘ಈ ಯೋಜನೆಯ ಡಿಪಿಆರ್‌ ಸರಿ ಇಲ್ಲ ಎಂದು ನಗರಾಭಿವೃದ್ಧಿ ಇಲಾಖೆ ತಜ್ಞರ ಸಮಿತಿಯೇ ಹೇಳಿದೆ. ₹20 ಸಾವಿರ ಕೋಟಿಯ ಈ ಯೋಜನೆ ಕೇವಲ ಶೇ 10ರಷ್ಟು ಕಾರು ಮಾಲೀಕರಿಗೆ ಪ್ರಯೋಜನಕಾರಿ’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT