ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

‘ಕೈ’ ಕಾರ್ಯಕರ್ತರ ಅಹವಾಲು ಆಲಿಸಿದ ಸಿಎಂ

Published : 13 ಜುಲೈ 2024, 16:05 IST
Last Updated : 13 ಜುಲೈ 2024, 16:05 IST
ಫಾಲೋ ಮಾಡಿ
Comments
ಕನ್ನಡ ತಂತ್ರಾಂಶ: ಕೆಎಂಎಫ್‌ಗೆ ಸೂಚನೆ
‘ಕೆಎಂಎಫ್‌ನಲ್ಲಿರುವ ತಂತ್ರಾಂಶ ಹಾಲು ಉತ್ಪಾದಕರಿಗೆ ಅನುಕೂಲಕರ ಆಗಿಲ್ಲ. ಹೀಗಾಗಿ ಅನುಕೂಲಕರವಾದ ಕನ್ನಡ ತಂತ್ರಾಂಶ ಅಳವಡಿಸಬೇಕು’ ಎಂದು ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಲದ ಎಸ್. ಶಿವನಾಗಪ್ಪ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ತಕ್ಷಣ ಕೆಎಂಎಫ್‌ ಎಂಡಿ ಅವರಿಗೆ ಕರೆ ಮಾಡಿ ಹಾಲು ಉತ್ಪಾದಕರ ಸ್ನೇಹಿ ತಂತ್ರಾಂಶ ಅಳವಡಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT