ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ತೆರಳುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈಗ ಕೃಷ್ಣಾ ತೀರದ ಯಾವುದೇ ರಸ್ತೆಯಲ್ಲಿ ನೋಡಿದರೂ ಶ್ರೀಶೈಲಕ್ಕೆ ಹೊರಟ ಪಾದಯಾತ್ರಿಗಳ ಗುಂಪು ಕಾಣಸಿಗುತ್ತದೆ. ಬೆಳಗಾವಿ ಕಡೆಯಿಂದ ಬರುವ ಭಕ್ತರು ಬಾಗಲಕೋಟೆ ಮೂಲಕ ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿ ಮೂಲಕ ಸಾಗುತ್ತಾರೆ. ಹೇಗಿರುತ್ತದೆ ಇವರ ಯಾತ್ರೆ ಇಲ್ಲಿದೆ ನೋಡಿ.