ಬುಧವಾರ, 13 ಆಗಸ್ಟ್ 2025
×
ADVERTISEMENT
ADVERTISEMENT

ಧರ್ಮಸ್ಥಳ ಪ್ರಕರಣ | ಹಿಂದೂ ಕ್ಷೇತ್ರಗಳ ಅಪಪ್ರಚಾರ: ಸುನಿಲ್ ಕುಮಾರ್

Published : 13 ಆಗಸ್ಟ್ 2025, 0:33 IST
Last Updated : 13 ಆಗಸ್ಟ್ 2025, 0:33 IST
ಫಾಲೋ ಮಾಡಿ
Comments
ಜಿಲ್ಲಾ ಪೊಲೀಸರೇ ಚೆನ್ನಾಗಿ ತನಿಖೆ ನಡೆಸಲು ಸಮರ್ಥರಿದ್ದರು. ಎಡಪಂಥೀಯ ವ್ಯಕ್ತಿಗಳು, ಸಂಸ್ಥೆಗಳ ಒತ್ತಾಯದ ಮೇರೆಗೆ ಎಸ್‌ಐಟಿ ರಚಿಸಲಾಗಿದೆ ಎಂದು‌ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿರುವುದು ‌ಎಷ್ಟು ಸರಿ?
ಎಸ್‌.ಸುರೇಶ್ ಕುಮಾರ್, ಬಿಜೆಪಿ
ಅನೇಕ ಸಂಘಟನೆಗಳು, ವ್ಯಕ್ತಿಗಳ ಜತೆಗೆ ಎಡಪಂಥೀಯರು ಮನವಿ ಮಾಡಿದ್ದರು ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನು? ನಾವು ನಿಷ್ಪಕ್ಷಪಾತವಾಗಿದ್ದು, ಯಾರ ಪರವೂ ಇಲ್ಲ. ಪ್ರಕರಣ
ವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ. ನಾವು ಸತ್ಯದ ಪರ
ದಿನೇಶ್‌ ಗುಂಡೂರಾವ್‌, ದ.ಕ. ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT