ಹಿರಿಯ ನಾಯಕರನ್ನು ಕಡೆಗಣಿಸಿಲ್ಲ ಎಂದ ಗುಂಡೂರಾವ್, ಮಂತ್ರಿ ಮಂಡಲ ಪುನರಚನೆಯಾದರೆ ರಾಮಲಿಂಗ ರೆಡ್ಡಿ ಸೇರಿದಂತೆ ಅಮರೇಗೌಡ ಬಯ್ಯಾಪೂರ, ವಿ.ಮುನಿಯಪ್ಪ ಅವರಿಗೂ ಅವಕಾಶ ಸಿಗಲಿದೆ. ಪಕ್ಷ ಯಾರೊಬ್ಬರ ಮುಷ್ಠಯಲ್ಲಿಲ್ಲ. ಎಲ್ಲರೊಂದಿಗೆ ಸಮಾಲೋಚನೆ ನಡೆಸಿಯೇ ಪ್ರತಿಯೊಂದು ತೀರ್ಮಾವ ಕೈಗೊಳ್ಳಲಾಗುವುದು ಎಂದುಸ್ಪಷ್ಟ ಪಡಿಸಿದರು.