ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ ದಿ|| ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ ದಿ|| ಡಿ. ದೇವರಾಜ ಅರಸುರವರ ಜಯಂತ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ @dineshgrao , ಕಾರ್ಯಾಧ್ಯಕ್ಷರಾದ @eshwar_khandre ಹಾಗೂ ಮಾಜಿ ಸಿಎಂ @siddaramaiah ಅವರು ಪುಷ್ಪನಮನ ಸಲ್ಲಿಸಿದರು. pic.twitter.com/e7JVj4nzx1